Thursday, March 19, 2026
Thursday, March 19, 2026

Summer ಬೇಸಿಗೆಯಲ್ಲಿ ರಸ್ತೆಬದಿಯ ಗಿಡಗಳಿಗೆ ನಿರುಣಿಸಿದ ಹುಬ್ಬಿನಹಳ್ಳಿ ಹುಡುಗರು

Date:

Summer ಶಿವಮೊಗ್ಗ ತಾಲೂಕು, ಕುಂಸಿ ಹೋಬಳಿ ಹುಬ್ಬಿನಹಳ್ಳಿ ಗ್ರಾಮ ರಸ್ತೆ ಬದಿಯಲ್ಲಿದ್ದ ಗಿಡಗಳಿಗೆ ಯುವಕರ ಒಂದು ತಂಡ ಬೇಸಿಕೆಯಲ್ಲಿ ಒಣಗುತ್ತಿದ್ದ ಗಿಡಗಳಿಗೆ ನೀರು ಉಣಿಸಲಾಯಿತು.

ಸುಮಾರು 30 ಗಿಡಗಳಿಗೆ ಆರೈಕೆಯನ್ನು ಮಾಡಲಾಗಿದೆ.

Summer ಈ ಸಂದರ್ಭದಲ್ಲಿ ಯುವಕರಾದ ಬಸವರಾಜ್, ಭರತ್, ಸಂಜನ್, ವೀರೇಶ್ ಮತ್ತು ಧನುಷ್ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...