Monday, February 2, 2026
Monday, February 2, 2026

Muzrai Department ಹಿಂದೂ ದೇವಾಲಯಹುಂಡಿ ಬಗ್ಗೆ ಮಾತ್ರ ಕಾಯಿದೆ ಯಾಕೆ?

Date:

Muzrai Department ಪ್ರಸ್ತುತ ವಿಧಾನ ಸಭೆಯ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಕೆಲವು ಚರ್ಚಾಸ್ಪದ ಮಸೂದೆಗಳನ್ನ ಜಾರಿಗೆ ತರಲು ಸಿದ್ಧವಾಗಿದೆ. ಅವುಗಳಲ್ಲಿ ಹಿಂದೂ ದೇವಾಲಯಗಳ ಹುಂಡಿಯ ಆದಾಯದ ಮೇಲೆ ಕಮೀಷನ್
ವಿಧಿಸುವುದು. ರಾಜ್ಯದಾದ್ಯಂತ ಚರ್ಚೆಗೊಳಗಾಗಿದೆ. ಆದತೆ ಈ ಮಸೂದೆ ಅಪರಿಪೂರ್ಣ ಎಂದು ಹಲವು ತಜ್ಞರ ಅಭಿಮತ.ಹಿಂದೂ ದೇವಾಲಗಳಲ್ಲಿ ಎ .ಬಿ,ಸಿ ಶ್ರೇಣಿ ಮಾಡಿದಂತೆ ಮಸೀದಿ ಚರ್ಚುಗಳಲ್ಲಿಯೂ ವರ್ಗೀಕರಣವಿದೆಯೆ? ಎಂಬುದು ಎಲ್ಲರ ಪ್ರಶ್ನೆ.
ಕಾಯಿದೆ ಮಾಡುವುದಾದರೆ ಎಲ್ಲ
ಧಾರ್ಮಿಕ ಶ್ರದ್ಧಾಕೇಂದ್ರಗಳ ಬಗ್ಗೆ
ಅನ್ವಯಿಸುವಂತಿರಬೇಕು ಎಂಬ
Muzrai Department ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...