Friday, April 3, 2026
Friday, April 3, 2026

Narendra Modi  ಭಾರತ & ಯುಎಇ ಬಾಂಧವ್ಯವು ಪ್ರತಿಭೆ,ನಾವೀನ್ಯತೆ & ಸಂಸ್ಕೃತಿಗಳ ಸಂಗಮ- ಪ್ರಧಾನಿ ಮೋದಿ

Date:

Narendra Modi  ಭಾರತ ಯುಎಇ ಒಕ್ಕೂಟ ಬಾಂಧವ್ಯವು ಪ್ರತಿಭೆ, ನಾವಿನ್ಯತೆ ಮತ್ತು ಸಂಸ್ಕೃತಿಗಳ ಸಂಗಮದಿಂದ ಕೂಡಿದ್ದು, ಉಭಯ ದೇಶಗಳು ಸಾಧಿಸಿದ ಸಾಧನೆಯು ವಿಶ್ವಕ್ಕೆ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬಣ್ಣಿಸಿದ್ದಾರೆ.

ಅಬುದಾಬಿಯ ಜಾಯೇದ್ ಸ್ಪೋರ್ಟ್ಸ್ ಸ್ಟೇಡಿಯಂ ನಲ್ಲಿ ನಡೆದ ಆಹ್ಮಾನ್ ಮೋದಿ ಕಾರ್ಯಕ್ರಮದಲ್ಲಿ ಸಾವಿರಾರು ಅನಿವಾಸಿ ಭಾರತೀಯರನ್ನ ಉದ್ದೇಶಿಸಿ ಮಾತನಾಡಿದರು. ಕನ್ನಡ, ತೆಲುಗು , ಮಲಯಾಳಂ ನಲ್ಲಿ ಒಂದೆರಡು ನಿಮಿಷ ಭಾಷಣ ಮಾಡಿದ ಮೋದಿ ಅವರು, ಭಾರತ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಯದ್ ಅಲ್ ನಹ್ಯಾನ್ ಅವರನ್ನು ಒಳ್ಳೆಯ ಸ್ನೇಹಿತ, ಸಹೋದರ ಎಂದು ಶ್ಲಾಘಿಸಿದ್ದಾರೆ. ಯು ಎ ಇ ಅತ್ಯುನ್ನತ ನಾಗರಿಕ ಗೌರವವನ್ನು ತಮಗೆ ನೀಡಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

Narendra Modi  ಅಬುದಾಬಿಯಲ್ಲಿ ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಭಾರತದ ವಿವಿಧ ಕಡೆಯಿಂದ ಬಂದು ನೀವಿಂದು ಇಲ್ಲಿ ಸಾಧಿಸಿರುವ ಸಾಧನೆಗೆ ದೇಶವು ಹೆಮ್ಮೆ ಪಡುತ್ತದೆ. ನೀವು ತೋರಿಸಿದ ಪ್ರೀತಿ ಹಾಗೂ ಗೌರವಗಳಿಗೆ ನಾನು ಆಭಾರಿಯಾಗಿದ್ದೇನೆ. ಇದರ ನೆನಪು ನನ್ನ ಜೀವನವಿಡಿ ಇರಲಿದೆ. 140ಕೋಟಿ ಭಾರತೀಯರು ಸಂದೇಶ ಹೊತ್ತು ತಂದಿದ್ದೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಶ್ರೀಬಿಷ್ಟಪ್ಪಯ್ಯನವರು

ಲೇ: ಪ್ರಸಾದ್ ಶ್ರೀವತ್ಸ. Klive Special Article ಭಾರತವೆಂದರೆ ಅದು ಕೇವಲ ದೇಶವಲ್ಲ ಅದೆಷ್ಟೋ...

B.Y. Vijayendra ದಾವಣಗೆರೆ ಚುನಾವಣೆ: ಬಿಜೆಪಿ ಅಭ್ಯರ್ಥಿಗೇ ಗೆಲುವು- ಬಿ.ವೈ.ವಿಜಯೇಂದ್ರ.

B.Y. Vijayendra  ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾಧ್ಯಮ ಮಿತ್ರರೊಂದಿಗೆ...

Drinking water supply ಗಮನಿಸಿ!.ಏಪ್ರಿಲ್ 4 & 5 ರಂದುಶಿವಮೊಗ್ಗ ನಗರದಲ್ಲಿ ಹಲವೆಡೆ ನೀರು ಸರಬರಾಜು ವ್ಯತ್ಯಯ.

Drinking water supply ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ವಿದ್ಯುತ್ ಸರಬರಾಜು ಮಾಡುವ...

Hanuman Jayanti ಪಾರಂಪರಿಕ ಶ್ರದ್ದಾಭಕ್ತಿಗಳಿಂದ ದಾವಣಗೆರೆಯಲ್ಲಿ ಹನುಮ ಜಯಂತಿ

Hanuman Jayanti  ದಾವಣಗೆರೆ.ಏ.2. ನಗರದ ಜಯದೇವ ವೃತ್ತದಲ್ಲಿರುವ ಅಧ್ಯಾತ್ಮ ಮಂದಿರದಲ್ಲಿ ಶ್ರೀ...