Wednesday, July 8, 2026
Wednesday, July 8, 2026

Eshwara Khandre ಕಾಫಿ ಬೆಳೆಯಲು ನೀಡಿದ ಗುತ್ತಿಗೆ ಕೊಡಲಾದ ಅವಧಿ ಮುಗಿದಿದೆ – ಈಶ್ವರ ಖಂಡ್ರೆ

Date:

Eshwara Khandre ಬ್ರಿಟಿಷರ ಕಾಲದಲ್ಲಿ ಅರಣ್ಯ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಕಾಫಿ, ರಬ್ಬರ್‌ ಬೆಳೆಯಲು ಗುತ್ತಿಗೆ ಕೊಡಲಾಗಿತ್ತು. ಹೀಗೆ ಗುತ್ತಿಗೆ ನೀಡಲಾದ ಜಮೀನಿನಲ್ಲಿ ಶೇ.95ರಷ್ಟು ಭೂಮಿ ಈ ಮೂರು ಜಿಲ್ಲೆಗಳಲ್ಲಿಯೇ ಇದೆ. ಸಾಕಷ್ಟು ದೊಡ್ಡ ಕಂಪೆನಿಗಳು ಗುತ್ತಿಗೆ ಪಡೆದಿವೆ.ಇದನ್ನು ವಶಕ್ಕೆ ಪಡೆಯಲು ಹಿಂದೊಮ್ಮೆ ನೋಟಿಸ್‌ ನೀಡಿದ್ದೆವು. ಆಗ ಕಂಪೆನಿಗಳು 999 ವರ್ಷಕ್ಕೆ ಈ ಜಮೀನು ಪಡೆದಿದ್ದಾಗಿ ವಾದಿಸಿದ್ದವು. ಆದರೆ, ನ್ಯಾಯಾಲಯ ಆ ಅವಧಿಯನ್ನು 99 ವರ್ಷಕ್ಕೆ ಇಳಿಸಿತು. ಈಗ ಆ ಅವಧಿಯೂ Eshwara Khandre ಮುಗಿದಿದ್ದು, ಜಮೀನು ವಶಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...

B.Y. Raghavendra ಮನೆ ಬಾಗಿಲಿಗೆ ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಮತ್ತು ದಾಖಲೆಗಳನ್ನುನೀಡಿ- ಬಿ.ವೈ.ರಾಘವೇಂದ್ರ

B.Y. Raghavendra ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ...