Tuesday, February 3, 2026
Tuesday, February 3, 2026

Daivajna Pratibharanga Organisation ಫೆ .11 ಶಿವಮೊಗ್ಗದಲ್ಲಿ ದೈವಜ್ಞ ಉತ್ಸವ್-2024

Date:

Daivajna Pratibharanga Organisation ಶಿವಮೊಗ್ಗ ನಗರದ ದೈವಜ್ಞ ಪ್ರತಿಭಾರಂಗ ಸಂಸ್ಥೆಯಿಂದ ಫೆ. 11ರ ಭಾನುವಾರ ಬೆಳಿಗ್ಗೆ 09 ಗಂಟೆಯಿಂದ ರಾತ್ರಿ 09 ಗಂಟೆವರೆಗೆ ದೈವಜ್ಞ ಉತ್ಸವ್ -2023 ಋಣಾನುಬಂಧ ಎಂಬ ರಾಜ್ಯಮಟ್ಟದ ವಧು-ವರರ ಜಾತಕ ವಿನಿಮಯ ಸಮಾವೇಶ ಮತ್ತು ದೈವಜ್ಞ ಕರೋಕೆ ಗಾಯನ ಸ್ಫರ್ಧೆಯನ್ನು ಜೈಲ್ ವೃತ್ತದಲ್ಲಿರುವ ದೈವಜ್ಞ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದೆ.

Daivajna Pratibharanga Organisation ಅದೇ ದಿನ ಸಂಜೆ 6 ರಿಂದ ರಾತ್ರಿ 9ಗಂಟೆವರೆಗೆ ದೈವಜ್ಞ ಆಹಾರ ಮೇಳವನ್ನು ಏರ್ಪಡಿಸಲಾಗಿದೆ. ದೈವಜ್ಞ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ. ಮಾಹಿತಿಗೆ ಸತೀಶ್ ಬಿ. ಶೇಟ್ ಮೊ. 92424757 ಮತ್ತು ರಾಘವೇಂದ್ರ ಎಂ. ರಾಯ್ಕರ್ ಮೊ. 9845676253ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...