Sunday, December 14, 2025
Sunday, December 14, 2025

Rotary Means Business ವ್ಯವಹಾರದಲ್ಲಿ ನೈತಿಕತೆ ,ಧರ್ಮ ನಿರಂತರ ತಪಸ್ಸಿನ ತರಹ ಇರಬೇಕು- ಉದ್ಯಮಿ ಉದಯ್ ಕಡಂಬ

Date:

Rotary Means Business ರೋಟರಿ ಮಿನ್ಸ್ ಬಿಸ್ನೆಸ್ ನ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ಶುಭಂ ಹೋಟಲ್ ಉದ್ಯಮಿ ಉದಯ ಕಡಂಬರವರು ಮಾತನಾಡಿದರು.

ವ್ಯವಹಾರದಲ್ಲಿ ನೈತಿಕತೆ,ಧರ್ಮ ನಿರಂತರವಾಗಿ ತಪಸ್ಸು ತರ ಇರಬೇಕು.ದೇವರು ಕೊಟ್ಟದ್ದನ್ನು ನೆಮ್ಮದಿಯಿಂದ ಅನುಭವಿಸುವ ಮನೋಭಾವ ಹೊಂದಿದವರಾಗಿರಬೇಕು.ತಾನು ಮಾಡುತ್ತಿರುವ ವ್ಯವಹಾರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾದರೆ ಆತನಲ್ಲಿ ತಾಳ್ಮೆಯಿಂದ ಸಹನೆ, ಗ್ರಾಹಕರಲ್ಲಿ ನಂಬಿಕೆಯ ತನ್ನ ನೌಕರರಲ್ಲಿ ನಂಬಿಕೆಯೊಂದಿಗೆ ಪ್ರೀತಿ ವಿಶ್ವಾಸ ಇರಬೇಕು ಎಂದು ತಿಳಿಸಿದರು.

Rotary Means Business ತಾನು ತನ್ನ ವ್ಯವಹಾರದ ಮೂಲಕ ಇತರರಿಗೆ ಮಾದರಿಯಾಗಬೇಕು ಎನ್ನುವ ಉದ್ದೇಶದಿಂದ ವ್ಯವಹರಿಸುವ ಮನಸ್ಸಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹನ ವಹಿಸಿದ್ದರು.ಜಿ.ವಿಜಯಕುಮಾರ 4 ವೇ ಟೆಸ್ಟ್ ಪ್ರಾರ್ಥನೆ ಉಪಾಧ್ಯಕ್ಷ ಕಿರಣ್ ರಿಂದ ಸ್ವಾಗತ ಕಾರ್ಯಕ್ರಮದ ಕೊನೆಯಲ್ಲಿ ವ್ಯಾಪ್ತಿಯ ಕಾರ್ಯದರ್ಶಿ ರವೀಂದ್ರ ನಾಥ ಐತಾಳ ನೆರವೇರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...