Sunday, December 14, 2025
Sunday, December 14, 2025

BJP Shivamogga ನಮ್ಮ ಮನೆ ಮನಗಳನ್ನ ಸ್ವಚ್ಛಗೊಳಿಸಿ ರಾಮನ ಕೃಪೆಗೆ ಪಾತ್ರರಾಗೋಣ – ಶಾಸಕ ಡಿ.ಎಸ್.ಅರುಣ್

Date:

BJP Shivamogga ರಾಮನ ಭಕ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘ ಪರಿವಾರದವರಿಂದ. ದೇವಸ್ಥಾನಗಳ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಕಳೆದ ಆರು ದಿನಗಳಿಂದ ಶಿವಮೊಗ್ಗ ನಗರದ ವಿನಾಯಕ ನಗರ ರವೀಂದ್ರ ನಗರ ರಾಜೇಂದ್ರ ನಗರ ಗಾಂಧಿನಗರ ಹಾಗೂ ಹತ್ತನೇ ವಾರ್ಡಗಳಲ್ಲಿ ಬರುವಂತಹ ಎಲ್ಲಾ ದೇವಸ್ಥಾನಗಳನ್ನು ಎಲ್ಲಾ ರಾಮಭಕ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಸಂಘ ಪರಿವಾರದವರು ಸ್ವಚ್ಛತೆ ಮಾಡುವುದರ ಮುಖಾಂತರ ರಾಮನಿಗೆ ಸೇವೆ ಸಲ್ಲಿಸಿ ರಾಮ ತಾರಕ ಮಂತ್ರವನ್ನು ಹೇಳಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ಅವರು ಮಾತನಾಡುತ್ತಾ 22ನೇ ತಾರೀಕು ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳಲಿರುವ ರಾಮಮಂದಿರದ ಪೂರ್ವಭಾವಿ ತಯಾರಿಯಾಗಿ ದೇಶದ ಎಲ್ಲಾ ಭಾಗಗಳನ್ನು ದೇವಸ್ಥಾನಗಳನ್ನ ಭಕ್ತಿ ಭಾವದಿಂದ ಶ್ರದ್ದೆಯಿಂದ ಸ್ವಚ್ಛತೆಗೊಳಿಸುವುದರ ಮುಖಾಂತರ ರಾಮನಿಗೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಎಲ್ಲರೂ ಹಳ್ಳಿಗಳು ಇರಬಹುದು ಬಡಾವಣೆಗೆ ಇರಬಹುದು ತಮ್ಮ ಮನೆ ಮುಂಭಾಗ ಇರುವ ದೇವಸ್ಥಾನಗಳನ್ನು ಸ್ವಚ್ಛತೆಯನ್ನು ಮಾಡುವುದರ ಮುಖಾಂತರ ನಮ್ಮ ಮನೆ ಮನಗಳನ್ನು ಸ್ವಚ್ಛ ಗೊಳಿಸಿಕೊಂಡು ರಾಮನ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

BJP Shivamogga ಈ ಆರು ದಿನಗಳಿಂದ ನಡೆದ ಸ್ವಚ್ಛತಾ ಕಾರ್ಯದಲ್ಲಿ ಬಿಜೆಪಿಯ ಮಾಜಿ ಕಾರ್ಪೊರೇಟರ್ ಆರತಿ ಆಮ ಪ್ರಕಾಶ್. ಆಮ ಪ್ರಕಾಶ್. ಬಾಲು. ರಂಗನಾಥ್
ಎ ಚ್ ರಮೇಶ್. ಎಸ್. ಗಣೇಶ್ ವೆಂಕಟೇಶ್. ರಾಜೇಂದ್ರ. ದಿನೇಶ್ .ಮುರುಗನ್ ಸತೀಶ್.. ಲಿಂಗರಾಜು.. ವಿನೋದ. ಜಿ ವಿಜಯ್ ಕುಮಾರ್.. ಮಹೇಶ್. ಸುಧಾಕರ್.
ಸತ್ಯ ನಾರಾಯಣ. ಅರುಣ್ ಜೀ.. ಸತೀಶ್. ರಾಮನ ಭಕ್ತರು..ಮಂಡಿ ಗಣೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...