Tuesday, October 1, 2024
Tuesday, October 1, 2024

Deputy Commissioner ಜಿಲ್ಲಾಧಿಕಾರಿಗಳಿಗೆ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆ ಪತ್ರ

Date:

Deputy Commissioner ಮಾನ್ಯ ಜಿಲ್ಲಾಧಿಕಾರಿಗಳೇ, ಸೈಕಲ್ ಪಾಥ್ ಆವೈಜ್ಞಾನಿಕ ವಾಗಿ ನಿರ್ಮಾಣ ಮಾಡಲಾಗಿದೆ. 100 ಆಡಿ ರಸ್ತೆಯನ್ನು ಸ್ಮಾರ್ಟ ಸಿಟಿಯ ಆಡಿಯಲ್ಲಿ ನಿರ್ಮಾಣ ಮಾಡುವಾಗ ಪಾರ್ಕಿಂಗ್ ಸರಿಯಾಗಿ ಜಾಗ ಕಲ್ಪಿಸದೇ ಇರುವುದರಿಂದ ಇವತ್ತು ವಾಹನಗಳು ಆನಿವಾರ್ಯವಾಗಿ ಸೈಕಲ್ ಪಾಥ್ ನಲ್ಲೇ ನಿಲ್ಲುತ್ತವೆ. ಲಕ್ಷೀ ಟ್ಯಾಕೀಸ್ ನಿಂದ ಹಿಡಿದು 60 ರಸ್ತೆ ವರೆಗೆ, ಹಾಲುಕೋಳ ಪಾರೆಸ್ಟ ಕಾಪೌಂಡ್ ಎದುರು ಭಾಗ, ಗೋಪಾಳದಲ್ಲಿ ಹೈಟೆನ್ಷನ್ ಲೈನ್ ಪಕ್ಕದಲ್ಲಿ ಮತ್ತು ಶಂಕರ ಮಠ ರಸ್ತೆ ಆಗಲ 80 ಆಡಿಗೂ ಕಡಿಮೆ ಇದೆ. ಈ ಎಲ್ಲಾ ಕಾರಣಗಳಿಂದ ಇಲ್ಲಿ ಸೈಕಲ್ ಸವಾರಿಗೆ ಸುರಕ್ಷತೆ ಇಲ್ಲ. ಈ ಅವ್ಯಸ್ಥೆಯ ನಡುವೆ ಈಗ ಸೈಕಲ್ ಬಳಸಲು ಸ್ಮಾರ್ಟಸಿಟಿಯಿಂ ದ ರೂ.3.09 ಕೋಟಿ ವ್ಯಯಮಾಡಲು ತಾವು ಆನುಮತಿ ನೀಡಿದ್ದೀರಿ ಎಂದು ಪತ್ರಿಕೆಯ ಮೂಲಕ ತಿಳಿದು ಬಂತು.

Deputy Commissioner ಸ್ಥಳ ಪರೀಶೀಲನೆ ಮಾಡದೇ, ಸಾರ್ವಜನಿಕ ರೊಂದಿಗೆ ಚರ್ಚೆಗಳನ್ನು ನಡಿ ಸದೆ ತಾವು ಮಾಡಿರುವ ನಿರ್ದಾರ ಹೇಗೆ ಸರಿ. ದಯವಿಟ್ಟು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿ ಎಂದು ನಾಗರೀಕ ಹಿತರಕ್ಷಣಾ ವೇದಿಕೆ ಆಗ್ರಹಿಸುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...