Wednesday, December 17, 2025
Wednesday, December 17, 2025

Krishna Janmabhoomi Case ಮಥುರಾ ಕೇಸ್-ಹಿಂದೂಗಳಿಗೆ ಮೊದಲ ಗೆಲುವು

Date:

Krishna Janmabhoomi Case ಈಗ ಅಯೋಧ್ಯೆ ಪ್ರಕರಣ ತೀರ್ಮಾನವಾಗಿದೆ.
ಮುಂದಿನದು ಮಥುರಾ. ಶ್ರೀಕೃಷ್ಣ ಜನ್ಮಭೂಮಿ ಕಟ್ಟಡಕ್ಕೆ ಹೊಂದಿಕೋಡಂತೆ ಇರುವ ಶಾಹಿ ಈದ್ಗಾ ಮಸಿದಿಯ ಆವರಣದಲ್ಲಿ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಒಪ್ಪಿಗೆ ನೀಡಿದೆ.

ಕೃಷ್ಣಜನ್ಮ ಭೂಮಿಯ ಮೇಲೆ ಮಸೀದಿ ನಿರ್ಮಾಣವಾಗಿದೆ ಎಂಬ ಅರ್ಜಿದಾರರ ದೂರಿನ ಮೇಲೆ ಹೈಕೋರ್ಟ್ ಸಮೀಕ್ಷೆ ನಡೆಸಲು ತಿಳಿಸಿದೆ.
ಸಮೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ ಮಸೀದಿ ಆಡಳಿತ ಮಂಡಳಿಯ ಮನವಿಯನ್ನ ಹೈಕೋರ್ಟ್ ತಿರಸ್ಕರಿಸಿದೆ.

ಸಮೀಕ್ಷೆಯನ್ನ ಹೇಗೆ ಕೈಗೊಳ್ಳಬೇಕು ಎಂಬ ಸ್ವರೂಪದ ಬಗ್ಗೆ ಕೋರ್ಟ್ ವಿಚಾರಣೆ ನಡೆಸಿ ಹೇಳಲಿದೆ ಎಂದು ನ್ಯಾ.ಮಾಯಾಂಕ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.

ಹಿಂದೂ ಅರ್ಜಿದಾರರ ಪರ ವಿಷ್ಣು ಹರಿಶಂಕರ್ ಮತ್ತು ಆರು ವಕೀಲರು ಅರ್ಜಿ ಸಲ್ಲಿಸಿದ್ದರು.

13.37 ಎಕರೆ ಪ್ರದೇಶದ ವ್ಯಾಪ್ತಿಯ ಭೂಮಿಯ ಮಾಲೀಕತ್ವವು ಹಿಂದೂಗಳಿಗೆ ಸೇರಿದ್ದು ಎಂದು ,ಕೇಶವ ದೇವಾಲಯವನ್ನು ನಾಶಪಡಿಸಿ ಮಸೀದಿ ನಿರ್ಮಿಸಲಾಗಿದೆ.
ಮೊಘಲ್ ದೊರೆ ಔರಂಗಜೆರಬನ ಆದೇಶದಂತೆ ಕೃಷ್ಣನ ದೇವಾಲಯ ಧ್ವಂಸಮಾಡಲಾಗಿದೆ.
ಒಳಗಡೆ ಗೋಡೆಯ ಮೇಲೆ ಕಮಲದ ಕೆತ್ತನೆಗಳಿವೆ. ನಾಗರ ಆಕೃತಿಗಳಿವೆ. ಎಂದು ಅರ್ಜಿದಾರರ ವಾದವಾಗಿದೆ.
ನ್ಯಾಯಾಲಯ ಸಮಾಜದಲ್ಲಿ ಇಂತಹ ಕ್ಲಿಷ್ಟ ಸಂಗತಿಗಳಿಗೆ ಸರ್ವ ಸಮ್ಮತ ಪರಿಹಾರ ನೀಡುತ್ತಾ ಬಂದಿದೆ.
ಅದಕ್ಕೆ ಅಯೋಧ್ಯೆ ಪ್ರಕರಣವೇ ಸಾಕ್ಷಿ.

Krishna Janmabhoomi Case ಈಗ ಮಥುರಾ ಕೃಷ್ಣ ಜನ್ಮಭೂಮಿ
ಪ್ರಕರಣ ಬೇಗ ಇತ್ಯರ್ಥವಾಗಲಿ ಎಂಬುದೇ ಎಲ್ಲರ ಆಶಯ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...