Monday, December 15, 2025
Monday, December 15, 2025

Klive News ಸುದ್ದಿ ಸಾಲು

Date:

  1. ಭತ್ತದ ಬೆಳೆಯಲ್ಲಿ ಗಣನೀಯ ಕುಸಿತ.
    ಅಕ್ಕಿಬೆಲೆ ಏರುವ ನಿರೀಕ್ಷೆ.
    ಅಮೆರಿಕ,ಚೀನಾ ದೇಶಗಳಲ್ಲಿ ಬೆಳೆ ನಷ್ಟದ ಪರಿಣಾಮ.
    ಜಾಗತಿಕವಾಗಿ ಆಹಾರ ಸರಬರಾಜು ವ್ಯತ್ಯಯ.
    ದೇಶೀಯವಾಗಿ ಉತ್ತರ ಪ್ರದೇಶ,ಬಿಹಾರ,ಜಾರ್ಖಂಡ್,
    ಪ.ಬಂಗಾಳ ಗಳಲ್ಲಿ
    ಶೇ.45-60 ಭತ್ತ ಕೃಷಿ ಇಳಿಕೆ.
  2. ಅಲ್ಪಸಂಖ್ಯಾತರ ಕಲ್ಯಾಣಕ್ಕೆ
    ₹ 10.000 ಕೋಟಿ ಅನುದಾನ. ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಸದನದಲ್ಲಿ ಬಿಜೆಪಿ ಸದಸ್ಯರ ಸಭಾತ್ಯಾಗ.
  3. ಒಣಕೊಬ್ಬರಿಗೆ ಪ್ರೋತ್ಸಾಹ ಧನ.
    ಕ್ವಿಂಟಲ್ ಗೆ ₹ 250 ಹೆಚ್ಚಳ. ರಾಜ್ಯ ಸರ್ಕಾರದ ಘೋಷಣೆ.
  4. ಜಂಟಿ ಸಮೀಕ್ಷೆಯ ನಂತರ ಅರಣ್ಯ ಭೂಮಿ ರಕ್ಷಣೆಯ ಸಂಗಡ 1978 ನೇ ಇಸವಿ ಹಿಂದೆ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿದ್ದವರಿಗೆ ಅರ್ಹತೆ ಮೇರೆಗೆ ಹಕ್ಕುಪತ್ರ ವಿತರಿಸಲಾಗುವುದು- ಅರಣ್ಯ ಸಚಿವ ಈಶ್ವರ ಖಂಡ್ರೆ.
  5. ದಾವಣಗೆರೆ ಜಿಲ್ಲೆಯಲ್ಲಿ ಬಿಸಿಎಂ ಹಾಸ್ಟೆಲ್ ಗಳಿಗೆ ಡಿಸೆಂಬರ್ ತಿಂಗಳ ಶುಚಿ ಕಿಟ್ ಪೂರೈಕೆ. ದಾವಣಗೆರೆ ತಾಲ್ಲೂಕು‌ ಹೊರತು ಪಡಿಸಿ ವಿತರಣೆಮಾಡಲಾಗಿದೆ.
    ಪೇಸ್ಟ್,ಬ್ರಷ್,
    ಸೋಪು,
    ಕೊಬ್ಬರಿ ಎಣ್ಣೆ ಗಳನ್ನು ಶುಚಿ ಕಿಟ್ ಒಳಗೊಂಡಿದೆ.
  6. ಒಂದು ವಾರದೊಳಗೆ ಬೆಳೆನಾಶದ ಪರಿಹಾರದ ರೂಪವಾಗಿ ರೈತರಿಗೆ ₹ 2000 ನೀಡುವುದಾಗಿ ಮುಖ್ಯಮಂತ್ರಿ
    ಸಿದ್ದರಾಮಯ್ಯ.
  7. ಕಾಂಗ್ರೆಸ್ ಪಕ್ಷದ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಕರ್ನಾಟಕದಿಂದ ರಾಜ್ಯ ಸಭೆಗೆ ಆರಿಸಿ ಕಳಿಸುವ ಬಗ್ಗೆ ರಾಜ್ಯದ ಕಾಂಗ್ರೆಸ್ ನಾಯಕರ ಚಿಂತನೆ ನಡೆಯುತ್ತಿದೆ.
  8. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಘೋಷಣೆ ಮಾತ್ರ ಆಗಿದೆ. ಅಧಿಕೃತ ವಾಗಿ ಹೆಸರಿಡಲು ಶಾಂತವೇರಿ ಗೋಪಾಲಗೌಡ ಟ್ರಸ್ಟ್ ಮುಖ್ಯಸ್ಥ ಶ್ರೀ ಕಲ್ಲೂರು ಮೇಘರಾಜ್ ಒತ್ತಾಯ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...