Sunday, December 7, 2025
Sunday, December 7, 2025

B.Y.Vijayendra ಸಂಸತ್ತಿನಲ್ಲಿ ಕನ್ನಡದ ಕಹಳೆ: ಬಿ.ವೈ.ವಿಜಯೇಂದ್ರ ಹರ್ಷ

Date:

B.Y.Vijayendra ಈ ನೆಲದ ಪ್ರತಿ ಭಾಷೆ, ಸಂಸ್ಕೃತಿಯೂ ಭಾರತೀಯ ಪರಂಪರೆಯ ಮಹಾವೃಕ್ಷದ ಬೇರುಗಳಾಗಿವೆ. ಈ ಹಿನ್ನಲೆಯಲ್ಲಿಯೇ ವಿಶ್ವದಲ್ಲೇ ‘ಭಾರತ’ ಅತ್ಯಂತ ಶ್ರೀಮಂತ ಪರಂಪರೆಯ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದೆ‌.

ರಾಷ್ಟ್ರದ ಭಾಷೆಗಳೆಲ್ಲವನ್ನೂ ಬೆಳಸಿ ಗೌರವಿಸುವ ಬದ್ಧತೆಯೇ ನೈಜ ಭಾರತೀಯತೆಯ ರಕ್ಷಣೆ ಎಂದು ನಂಬಿರುವ ಮಾನ್ಯ ಪ್ರಧಾನಿ ನರೇಂದ್ರ ಮೋದಿ
ಅವರ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಲೋಕ ಸಭೆಯಲ್ಲಿ ನಮ್ಮ ಹೆಮ್ಮೆಯ ಕನ್ನಡವೂ ಸೇರಿದಂತೆ 21 ಭಾಷೆಗಳ ಭಾಷಾಂತರಕ್ಕೆ ವ್ಯವಸ್ಥೆ ಮಾಡುವ ಮೂಲಕ ವಿವಿಧೆತೆಯಲ್ಲಿ ಏಕತೆಯ ಸಂದೇಶ ಸಾರಿದೆ.

B.Y.Vijayendra ಮುಂದಿನ ಸೋಮವಾರದಿಂದಲೇ ಸಂಸತ್ ನಲ್ಲಿ ‘ಕನ್ನಡ ಡಿಂಡಿಮ’ ಸದ್ದು ಮಾಡಲಿದೆ.
ಸಮಸ್ತ ಕನ್ನಡ ಜನತೆಯ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನಾಪೂರ್ವಕ ಪ್ರಣಾಮಗಳನ್ನು ಸಲ್ಲಿಸೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...