Thursday, June 18, 2026
Thursday, June 18, 2026

JCI Mudigere ಗೋಣಿಬೀಡು ಜೆಸಿಐ ಹೊಯಸ್ಳ ಘಟಕದ ಪದಾಧಿಕಾರಿಗಳ ಆಯ್ಕೆ

Date:

JCI Mudigere ಮೂಡಿಗೆರೆಯ ಗೋಣಿಬೀಡು ಜೇಸಿಐ ಹೊಯ್ಸಳದ ಘಟಕದ ಅಧ್ಯಕ್ಷರಾಗಿ ಹೆಚ್.ಜಿ. ಆದರ್ಶ ಹಾಗೂ ಕಾರ್ಯದರ್ಶಿಯಾಗಿ ಬಿ.ಎಂ.ಭಗತ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರುಗಳಾದ ಜಿ.ಈ.ರವಿಕುಮಾರ್, ಡಿ.ಡಿ.ರಮೇಶ್, ರಂಜಿತ್, ದರ್ಶನ್, ಮಧುಕುಮಾರ್, ಸಹ ಕಾರ್ಯದರ್ಶಿಯಾಗಿ ಜಿ.ಆರ್.ಪರಮೇಶ್, ಖಜಾಂಚಿ ಭರತ್, ಮಹಿಳಾ ಘಟಕದ ಅಧ್ಯಕ್ಷರಾಗಿ ರಜನಿ ಆದರ್ಶ ಅವರನ್ನು ಗೋಣ ಬೀಡಿನ ಜೇಸಿಐ ಭವನದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಗುರುವಾರ ಆಯ್ಕೆ ಮಾಡ ಲಾಗಿದೆ.

JCI Mudigere ಗೌರವ ಸಲಹೆಗಾರರಾಗಿ ವೈ.ಬಿ.ಸುಂದರೇಶ್, ಎಂ.ಸಿ.ಗಣೇಶ್‌ಗೌಡ, ಎಂ.ಸಿ.ಆದರ್ಶ, ಬಿ ಕೆ ಚಂದ್ರಶೇಖರ್, ಹೆಚ್.ಆರ್.ಯೋಗೇಶ್ ಕುಮಾರ್, ನಿರ್ದೇಶಕರುಗಳಾಗಿ ಯು.ಆರ್.ಸತ್ಯಕುಮಾರ್, ವಿಕಾಸ್, ದಿಲೀಪ್, ಅರುಣ್ ಕುಮಾರ್, ಸೌಮ್ಯಶ್ರೀ, ಬಾಲಕೃಷ್ಣ, ಗಂಗಾಧರ್ ಆಯ್ಕೆಯಾಗಿದ್ದಾರೆ ಎಂದು ಸ್ಥಾಪಕ ಅಧ್ಯಕ್ಷ ಡಾ.ಮೋಹನ್ ರಾಜ ಣ್ಣ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...