Monday, May 4, 2026
Monday, May 4, 2026

Klive Suddi Saalu ಸುದ್ದಿ ಸಾಲು

Date:

  1. Klive Suddi Saalu ಐದು ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಮತಗಟ್ಟೆ ಸಮೀಕ್ಷೆ ಪ್ರಕಟ.
    ರಾಜಸ್ಥಾನ್& ಮಧ್ಯಪ್ರದೇಶ ಬಿಜೆಪಿ ಮೆಜಾರಿಟಿ ಸಾಧ್ಯ.
    ತೆಲಂಗಾಣ,ಛತ್ತೀಸ್ಗಢ ನಲ್ಲಿ ಕಾಂಗ್ರೆಸ್ ಗೆ ಬಲ.
    ಮಿಜೋರಾಂ ಪ್ರಾದೇಶಿಕ ಪಕ್ಷ ಮೇಲುಗೈ.
  2. ತುಂಗಾ ನದಿ ಸ್ವಚ್ಛತೆ ಬಗ್ಗೆ ಶಿವಮೊಗ್ಗ ಮಹಾನಗರಪಾಲಿಕೆ ಅಸಡ್ಡೆ : ಆಮ್ ಆದ್ಮಿ ಪಕ್ಷ ಆರೋಪ
  3. ಬೆಳಗಾವಿಯ ಅಧಿವೇಶನದ ಇಲ್ಲ ‌ರಾಜ್ಯ ಸರ್ಕಾರಕ್ಕೆ ಕಿವಿಹಿಂಡುತ್ತೇವೆ- ಬಿ.ವೈ.ವಿಜಯೇಂದ್ರ.

4.ಕಷ್ಟಗಳು ಉಳಿಪೆಟ್ಟಿನಂತೆ.ಹಾಗಾದಾಗ ಮನುಷ್ಯ ಪರಿಪೂರ್ಣನಾಗುತ್ತಾನೆ- ಡಾ.ಧನಂಜಯ ಸರ್ಜಿ

5.ಸಮಾಜದ ಅಂಕುಡೊಂಕುಗಳನ್ನ ತಿದ್ದುವ ಕೆಲದ ಕನಕದಾಸರಿಂದಾಗಿದೆ- ಬಿ.ವೈ.ರಾಘವೇಂದ್ರ.

  1. ಸಂಸದರು ಖಾಸಗಿಯಾಗಿ ವಿದೇಶಕ್ಕೆ ತೆರಳಿ ಅಲ್ಲಿನ ಆತಿಥ್ಯ ಸ್ವೀಕರಿಸಬೇಕಾದರೆ ಕೇಂದ್ರ ಸಚಿವಾಲಯದ ಪೂರ್ವಾನುಮತಿ ಪಡೆಯಬೇಕು.

7.Klive Suddi Saalu ರೈತರಿಗೆ ತುರ್ತು ಕ್ರಮವಾಗಿ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು- ಸಿದ್ಧರಾಮಯ್ಯ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...