Thursday, June 18, 2026
Thursday, June 18, 2026

Klive Suddi Saalu ಸುದ್ದಿ ಸಾಲು

Date:

  1. Klive Suddi Saalu ಐದು ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಮತಗಟ್ಟೆ ಸಮೀಕ್ಷೆ ಪ್ರಕಟ.
    ರಾಜಸ್ಥಾನ್& ಮಧ್ಯಪ್ರದೇಶ ಬಿಜೆಪಿ ಮೆಜಾರಿಟಿ ಸಾಧ್ಯ.
    ತೆಲಂಗಾಣ,ಛತ್ತೀಸ್ಗಢ ನಲ್ಲಿ ಕಾಂಗ್ರೆಸ್ ಗೆ ಬಲ.
    ಮಿಜೋರಾಂ ಪ್ರಾದೇಶಿಕ ಪಕ್ಷ ಮೇಲುಗೈ.
  2. ತುಂಗಾ ನದಿ ಸ್ವಚ್ಛತೆ ಬಗ್ಗೆ ಶಿವಮೊಗ್ಗ ಮಹಾನಗರಪಾಲಿಕೆ ಅಸಡ್ಡೆ : ಆಮ್ ಆದ್ಮಿ ಪಕ್ಷ ಆರೋಪ
  3. ಬೆಳಗಾವಿಯ ಅಧಿವೇಶನದ ಇಲ್ಲ ‌ರಾಜ್ಯ ಸರ್ಕಾರಕ್ಕೆ ಕಿವಿಹಿಂಡುತ್ತೇವೆ- ಬಿ.ವೈ.ವಿಜಯೇಂದ್ರ.

4.ಕಷ್ಟಗಳು ಉಳಿಪೆಟ್ಟಿನಂತೆ.ಹಾಗಾದಾಗ ಮನುಷ್ಯ ಪರಿಪೂರ್ಣನಾಗುತ್ತಾನೆ- ಡಾ.ಧನಂಜಯ ಸರ್ಜಿ

5.ಸಮಾಜದ ಅಂಕುಡೊಂಕುಗಳನ್ನ ತಿದ್ದುವ ಕೆಲದ ಕನಕದಾಸರಿಂದಾಗಿದೆ- ಬಿ.ವೈ.ರಾಘವೇಂದ್ರ.

  1. ಸಂಸದರು ಖಾಸಗಿಯಾಗಿ ವಿದೇಶಕ್ಕೆ ತೆರಳಿ ಅಲ್ಲಿನ ಆತಿಥ್ಯ ಸ್ವೀಕರಿಸಬೇಕಾದರೆ ಕೇಂದ್ರ ಸಚಿವಾಲಯದ ಪೂರ್ವಾನುಮತಿ ಪಡೆಯಬೇಕು.

7.Klive Suddi Saalu ರೈತರಿಗೆ ತುರ್ತು ಕ್ರಮವಾಗಿ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು- ಸಿದ್ಧರಾಮಯ್ಯ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...