Sunday, December 7, 2025
Sunday, December 7, 2025

Klive Suddi Saalu ಸುದ್ದಿ ಸಾಲು

Date:

  1. Klive Suddi Saalu ಐದು ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಮತಗಟ್ಟೆ ಸಮೀಕ್ಷೆ ಪ್ರಕಟ.
    ರಾಜಸ್ಥಾನ್& ಮಧ್ಯಪ್ರದೇಶ ಬಿಜೆಪಿ ಮೆಜಾರಿಟಿ ಸಾಧ್ಯ.
    ತೆಲಂಗಾಣ,ಛತ್ತೀಸ್ಗಢ ನಲ್ಲಿ ಕಾಂಗ್ರೆಸ್ ಗೆ ಬಲ.
    ಮಿಜೋರಾಂ ಪ್ರಾದೇಶಿಕ ಪಕ್ಷ ಮೇಲುಗೈ.
  2. ತುಂಗಾ ನದಿ ಸ್ವಚ್ಛತೆ ಬಗ್ಗೆ ಶಿವಮೊಗ್ಗ ಮಹಾನಗರಪಾಲಿಕೆ ಅಸಡ್ಡೆ : ಆಮ್ ಆದ್ಮಿ ಪಕ್ಷ ಆರೋಪ
  3. ಬೆಳಗಾವಿಯ ಅಧಿವೇಶನದ ಇಲ್ಲ ‌ರಾಜ್ಯ ಸರ್ಕಾರಕ್ಕೆ ಕಿವಿಹಿಂಡುತ್ತೇವೆ- ಬಿ.ವೈ.ವಿಜಯೇಂದ್ರ.

4.ಕಷ್ಟಗಳು ಉಳಿಪೆಟ್ಟಿನಂತೆ.ಹಾಗಾದಾಗ ಮನುಷ್ಯ ಪರಿಪೂರ್ಣನಾಗುತ್ತಾನೆ- ಡಾ.ಧನಂಜಯ ಸರ್ಜಿ

5.ಸಮಾಜದ ಅಂಕುಡೊಂಕುಗಳನ್ನ ತಿದ್ದುವ ಕೆಲದ ಕನಕದಾಸರಿಂದಾಗಿದೆ- ಬಿ.ವೈ.ರಾಘವೇಂದ್ರ.

  1. ಸಂಸದರು ಖಾಸಗಿಯಾಗಿ ವಿದೇಶಕ್ಕೆ ತೆರಳಿ ಅಲ್ಲಿನ ಆತಿಥ್ಯ ಸ್ವೀಕರಿಸಬೇಕಾದರೆ ಕೇಂದ್ರ ಸಚಿವಾಲಯದ ಪೂರ್ವಾನುಮತಿ ಪಡೆಯಬೇಕು.

7.Klive Suddi Saalu ರೈತರಿಗೆ ತುರ್ತು ಕ್ರಮವಾಗಿ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು- ಸಿದ್ಧರಾಮಯ್ಯ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...