Saturday, December 6, 2025
Saturday, December 6, 2025

Klive Suddi Saalu ಸುದ್ದಿ ಸಾಲು

Date:

  1. Klive Suddi Saalu ಐದು ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಮತಗಟ್ಟೆ ಸಮೀಕ್ಷೆ ಪ್ರಕಟ.
    ರಾಜಸ್ಥಾನ್& ಮಧ್ಯಪ್ರದೇಶ ಬಿಜೆಪಿ ಮೆಜಾರಿಟಿ ಸಾಧ್ಯ.
    ತೆಲಂಗಾಣ,ಛತ್ತೀಸ್ಗಢ ನಲ್ಲಿ ಕಾಂಗ್ರೆಸ್ ಗೆ ಬಲ.
    ಮಿಜೋರಾಂ ಪ್ರಾದೇಶಿಕ ಪಕ್ಷ ಮೇಲುಗೈ.
  2. ತುಂಗಾ ನದಿ ಸ್ವಚ್ಛತೆ ಬಗ್ಗೆ ಶಿವಮೊಗ್ಗ ಮಹಾನಗರಪಾಲಿಕೆ ಅಸಡ್ಡೆ : ಆಮ್ ಆದ್ಮಿ ಪಕ್ಷ ಆರೋಪ
  3. ಬೆಳಗಾವಿಯ ಅಧಿವೇಶನದ ಇಲ್ಲ ‌ರಾಜ್ಯ ಸರ್ಕಾರಕ್ಕೆ ಕಿವಿಹಿಂಡುತ್ತೇವೆ- ಬಿ.ವೈ.ವಿಜಯೇಂದ್ರ.

4.ಕಷ್ಟಗಳು ಉಳಿಪೆಟ್ಟಿನಂತೆ.ಹಾಗಾದಾಗ ಮನುಷ್ಯ ಪರಿಪೂರ್ಣನಾಗುತ್ತಾನೆ- ಡಾ.ಧನಂಜಯ ಸರ್ಜಿ

5.ಸಮಾಜದ ಅಂಕುಡೊಂಕುಗಳನ್ನ ತಿದ್ದುವ ಕೆಲದ ಕನಕದಾಸರಿಂದಾಗಿದೆ- ಬಿ.ವೈ.ರಾಘವೇಂದ್ರ.

  1. ಸಂಸದರು ಖಾಸಗಿಯಾಗಿ ವಿದೇಶಕ್ಕೆ ತೆರಳಿ ಅಲ್ಲಿನ ಆತಿಥ್ಯ ಸ್ವೀಕರಿಸಬೇಕಾದರೆ ಕೇಂದ್ರ ಸಚಿವಾಲಯದ ಪೂರ್ವಾನುಮತಿ ಪಡೆಯಬೇಕು.

7.Klive Suddi Saalu ರೈತರಿಗೆ ತುರ್ತು ಕ್ರಮವಾಗಿ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು- ಸಿದ್ಧರಾಮಯ್ಯ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಭಗವದ್ಗೀತೆ ಪಠ್ಯದಲ್ಲಿ ಅಳವಡಿಸಲು ಸಚಿವ ಕುಮಾರಣ್ಣ ಬರೆದ ಪತ್ರಕ್ಕೆ ಅಶೋಕ ಜಿ.ಭಟ್ ಕೃತಜ್ಞತೆ

ಶಿವಮೊಗ್ಗದಲ್ಲಿ ಇತ್ತೀಚೆಗೆ ಭಗವದ್ಗೀತಾ ಅಭಿಯಾನವು ಅತ್ಯಂತ ಯಶಸ್ವಿಯಾಗಿ ನೆರವೇರಿತು.ರಾಜ್ಯಮಟ್ಟದ ಬೃಹತ್ಸಮಾರಂಭದಲ್ಲಿ ವಿವಿಧ...

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...