Saturday, April 26, 2025
Saturday, April 26, 2025

Rotary Club Shimoga ಕನ್ನಡ ಭಾಷೆ ಹೆಚ್ಚಾಗಿ ಬಳಸುವುದು ಮುಖ್ಯ

Date:

Rotary Club Shimoga ವಿಶ್ವದಲ್ಲಿಯೇ ಅತ್ಯಂತ ಇಷ್ಟಪಡುವ ಭಾಷೆ ಕನ್ನಡ. ಅದೂ ಇಂದಿಗೂ ಮತ್ತು ಮುಂದೆಯು ಕನ್ನಡ ಭಾಷೆ ಪ್ರಸ್ತುತ. ಮಾತೃಭಾಷೆ ಯಾವುದಾದರೂ ಸರಿ. ಆದರೆ ನಾಡಿನಲ್ಲಿ ಕನ್ನಡ ಮಾತನಾಡಬೇಕು ಎಂದು ರೇಣುಕಾರಾಧ್ಯ ಅವರು ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಮತ್ತು ವಿಕಾಸರಂಗ ವತಿಯಿಂದ ಆಜಾದ್ ಪ್ರೌಡಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಮನೆಗಳಲ್ಲಿ ಹೆಚ್ಚಾಗಿ ಬಳಸಬೇಕು ಎಂದು ತಿಳಿಸಿದರು.

ಕಾರ್ಯದರ್ಶಿ ರೂಪಾ ಪುಣ್ಯಕೋಟಿ ಮಾತನಾಡಿ, ಆಜಾದ್ ಶಾಲಾ ಮಕ್ಕಳ ಶಿಸ್ತು ಮತ್ತು ಕನ್ನಡ ಪ್ರೀತಿ ತಮ್ಮನ್ನು ಮಂತ್ರ ಮುಗ್ದರನ್ನಾಗಿ ಮಾಡಿದೆ ಎಂದು ಹೇಳಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಜೇತರ ಹೆಸರು ಪ್ರಬಂದ ಸ್ವರ್ಧೆ ನಿಶತ್ ಪ್ರಥಮ ಆಯಿಶಾ ದ್ವಿತಿಯ, ಬಿಬಿಆಯಿಶಾ ತೃತಿಯ, ಭಾಷಣ ಸ್ವರ್ಧೆ ರುಮಾನ ಖಾನಂ ಪ್ರಥಮ, ಅಕ್ಸಾ ಫಾತೀಮಾ ದ್ವಿತಿಯ, ಕನ್ನಡ ಹಾಡು ರೀಹಾ ಮುಸ್ಕಾನ್ ಪ್ರಥಮ, ಶಿಫಾ ದ್ವಿತಿಯ, ಸಮೂಹ ಗಾಯನ ಹಲೀಮಾ ಸಾದಿಯಾ ತಂಡ ಪ್ರಥಮ, ಮೀಝಾನ್ ತಂಡ ದ್ವಿತಿಯ, ಕವನ ವಾಚನ ಹೀನಾಖಾನಂ, ಹಫೀಝಾ, ಚಿತ್ರಕಲೆ ತಸ್ಮೀಯ ಪ್ರಥಮ, ಮುಝ್ನಬೀನ್ ದ್ವಿತಿಯ, ಸಿದ್ಧೀಖಾ ತೃತೀಯ ಸ್ಥಾನ ಪಡೆದರು.

Rotary Club Shimoga ಭಾಗವಹಿಸಿದ ಎಲ್ಲಾ ಮಕ್ಕಳ ಪ್ರತಿಭೆಗೆ ಮನ ಸೋತು ನಾಗರಾಜ್ ರವರು ನಗದು ಬಹುಮಾನ ಘೋಷಿಸಿ ಪಾವತಿಸಿದರು. ಮಿಸ್ಭಾ ಸಮೀನ್ ಪ್ರಾರ್ಥನೆ, ಶೋಭಾ ರವರ ಸ್ವಾಗತ, ನಿಖತಾ ಅಂಜು ಪ್ರಾಸ್ರಾವಿಕ ನುಡಿ, ಲಕ್ಷ್ಮೀನಾರಾಯಣ್ ವಂದನಾರ್ಪಣೆ ವಾಗೇಶ್ ಅವರು ನಿರೂಪಣೆ ನೆರವೇರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...

Dr. Rajkumar ಡಾ.ರಾಜ್ ಅವರಿಗಿದ್ದಷ್ಟು ಅಭಿಮಾನಿಗಳು ಬೇರೆ ಯಾವ ನಟರಿಗೂ ಇಲ್ಲ: ವಿ.ಮೂರ್ತಿ

Dr. Rajkumar ವರನಟ ನಟಸಾರ್ವಭೌಮ ಕನ್ನಡದ ಮೇರು ನಟ ಡಾಕ್ಟರ್ ರಾಜಕುಮಾರ್...

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...