Sunday, June 22, 2025
Sunday, June 22, 2025

Forest Department ಅಸ್ವಸ್ಥಗೊಂಡಿದ್ದ ಚಿರತೆ ಬೆಕ್ಕು ರಕ್ಷಿಸಿ ಚಿಕಿತ್ಸೆ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು

Date:

Forest Department ಸಾಗರ-ಹೊಸನಗರ ಮುಖ್ಯ ರಸ್ತೆಯ, ಪುರಪ್ಪೆಮನೆ ಸಮೀಪದಲ್ಲಿ ನಾಯಿಗಳ ದಾಳಿಯಿಂದ ಗಾಯಗೊಂಡು ಅಸ್ವಸ್ಥಗೊಂಡು ಬಿದ್ದಿರುವ ಕಾಡು ಬೆಕ್ಕನ್ನು ಗಮನಿಸಿದ ಸ್ಥಳೀಯರು, ಮೈಬಣ್ಣ ನೋಡಿ ಚಿರತೆ ಮರಿಯೆಂದು ಭಯಪಟ್ಟು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ ಕೂಡಲೇ,

ಸ್ಥಳಕ್ಕಾಗಮಿಸಿದ ವಲಯ ಅರಣ್ಯಾಧಿಕಾರಿ ರಾಘವೇಂದ್ರ ರವರ ನೇತೃತ್ವದ ತಂಡ, ಅಸ್ವಸ್ಥಗೊಂಡಿದ್ದ ಕಾಡು ಬೆಕ್ಕನ್ನು ರಕ್ಷಿಸಿ, ಶಿವಮೊಗ್ಗದ ಲಯನ್ ಸಫಾರಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಿ, ವೈದ್ಯಾಧಿಕಾರಿಗಳ ನಿರೀಕ್ಷಣೆಯಲ್ಲಿಟ್ಟಿದ್ದು, ಕಾಡು ಬೆಕ್ಕಿನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು RFO ರಾಘವೇಂದ್ರ ರವರು,
“ಕೆ.ಲೈವ್” ಗೆ ಮಾಹಿತಿ ನೀಡಿದ್ದಾರೆ.

Forest Department ಕಾರ್ಯಾಚರಣೆಯಲ್ಲಿ DRFO ದೊಡ್ಡಮನಿ, ಅರಣ್ಯ ರಕ್ಷಕ ಕೃಷ್ಣಮೂರ್ತಿ, ಚಾಲಕರಾದ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ...

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ...

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ...