Tuesday, October 1, 2024
Tuesday, October 1, 2024

Art Skill Development Centre ಶಸ್ತ್ರ ಚಿಕಿತ್ಸೆ- ಔಷಧ ರಹಿತ ಮಂಡಿನೋವು ಚಿಕಿತ್ಸಾ ಶಿಬಿರ ಯಶಸ್ವಿ

Date:

Art Skill Development Centre ಇಂದು ಶಿವಮೊಗ್ಗ ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಜರುಗಿದ ಶಸ್ತ್ರಚಿಕಿತ್ಸೆ-ಔಷಧ ರಹಿತ ಯಶಸ್ವಿ ಮಂಡಿನೋವು ಪಟ್ಟಿ ಶಿಬಿರದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಜನರು ಪಟ್ಟಿ ಅಳವಡಿಸಿಕೊಂಡು ಹೊಸ ಉತ್ಸಾಹದಿಂದ ಹೆಜ್ಜೆ ಹಾಕಿದರು.

ಶಿಬಿರದಲ್ಲಿ ಮೈಸೂರು ಹಾಸನ ಅರಸೀಕೆರೆ ಚಿಕ್ಕಮಗಳೂರು ಶಿವಮೊಗ್ಗ ಉಡುಪಿ ಮಂಗಳೂರು ದಾವಣಗೆರೆ ಚಿತ್ರದುರ್ಗ ಬಳ್ಳಾರಿ ಹೊಸಪೇಟೆ ಇತರೆಡೆಗಳಿಂದ ಬಂದಿದ್ದ ಪುರುಷ ಹಾಗು ಮಹಿಳೆಯರು ಮಂಡಿನೋವಿನ ಪಟ್ಟಿ ಹಾಕಿಸಿಕೊಂಡರು.

Art Skill Development Centre ಗುಜರಾತ್ ರಾಜ್ಯದ ಪ್ರಸಿದ್ಧ ವೈದ್ಯ ಡಾ. ವಿಜಯನಾಯಕ್ ಮಂಡಿನೋವು ಅನುಭವಿಸುತ್ತಿರುವವರನ್ನು ಪರೀಕ್ಷಿಸಿ ಮಂಡಿನೋವಿನ ಕಾರಣ ಅದನ್ನು ತಡೆಗಟ್ಟಲು ಅನುಸರಿಸಬೇಕಾದ ವಿಧಾನಗಳನ್ನು ಸೂಚಿಸಿ ಪಟ್ಟಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು ಆಯೋಜಕರಾದ ಆರ್.ಟಿ. ನಟರಾಜ್ ಹಾಗು ಅವರ ಸಿಬ್ಬಂದಿ ಶಿಬಿರ ಅಚ್ಚುಕಟ್ಟಾಗಿ ನಡೆಯಲು ಶ್ರಮಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...