Monday, February 2, 2026
Monday, February 2, 2026

Art Skill Development Centre ಶಸ್ತ್ರ ಚಿಕಿತ್ಸೆ- ಔಷಧ ರಹಿತ ಮಂಡಿನೋವು ಚಿಕಿತ್ಸಾ ಶಿಬಿರ ಯಶಸ್ವಿ

Date:

Art Skill Development Centre ಇಂದು ಶಿವಮೊಗ್ಗ ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಜರುಗಿದ ಶಸ್ತ್ರಚಿಕಿತ್ಸೆ-ಔಷಧ ರಹಿತ ಯಶಸ್ವಿ ಮಂಡಿನೋವು ಪಟ್ಟಿ ಶಿಬಿರದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಜನರು ಪಟ್ಟಿ ಅಳವಡಿಸಿಕೊಂಡು ಹೊಸ ಉತ್ಸಾಹದಿಂದ ಹೆಜ್ಜೆ ಹಾಕಿದರು.

ಶಿಬಿರದಲ್ಲಿ ಮೈಸೂರು ಹಾಸನ ಅರಸೀಕೆರೆ ಚಿಕ್ಕಮಗಳೂರು ಶಿವಮೊಗ್ಗ ಉಡುಪಿ ಮಂಗಳೂರು ದಾವಣಗೆರೆ ಚಿತ್ರದುರ್ಗ ಬಳ್ಳಾರಿ ಹೊಸಪೇಟೆ ಇತರೆಡೆಗಳಿಂದ ಬಂದಿದ್ದ ಪುರುಷ ಹಾಗು ಮಹಿಳೆಯರು ಮಂಡಿನೋವಿನ ಪಟ್ಟಿ ಹಾಕಿಸಿಕೊಂಡರು.

Art Skill Development Centre ಗುಜರಾತ್ ರಾಜ್ಯದ ಪ್ರಸಿದ್ಧ ವೈದ್ಯ ಡಾ. ವಿಜಯನಾಯಕ್ ಮಂಡಿನೋವು ಅನುಭವಿಸುತ್ತಿರುವವರನ್ನು ಪರೀಕ್ಷಿಸಿ ಮಂಡಿನೋವಿನ ಕಾರಣ ಅದನ್ನು ತಡೆಗಟ್ಟಲು ಅನುಸರಿಸಬೇಕಾದ ವಿಧಾನಗಳನ್ನು ಸೂಚಿಸಿ ಪಟ್ಟಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು ಆಯೋಜಕರಾದ ಆರ್.ಟಿ. ನಟರಾಜ್ ಹಾಗು ಅವರ ಸಿಬ್ಬಂದಿ ಶಿಬಿರ ಅಚ್ಚುಕಟ್ಟಾಗಿ ನಡೆಯಲು ಶ್ರಮಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...