Sunday, December 7, 2025
Sunday, December 7, 2025

Haratalu Halappa ಟವರ್ ಅಳವಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸಿ- ಹರತಾಳು ಹಾಲಪ್ಪ

Date:

Haratalu Halappa ನೆಟ್ವರ್ಕ್ ಸಮಸ್ಯೆಗೆ, ಮಲೆನಾಡು ಭಾಗಗಳಲ್ಲಿ ಟವರ್ ಅಳವಡಿಸಲು ವಿಶೇಷ ಯೋಜನೆ ಮಂಜೂರಾಗಿದ್ದು,
ಟವರ್ ಅಳವಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ಕೊಡುತ್ತಿರುವ ಬಗ್ಗೆ ಹಾಗೂ ತಾಲ್ಲೂಕು ಆಡಳಿತ, ಗ್ರಾಮಾಡಳಿತಕ್ಕಿರುವ ಗೊಂದಲ ಹಾಗೂ ಸಾರ್ವಜನಿಕರ ಕುಂದು-ಕೊರತೆ ಆಲಿಸಲು ಇಂದು ಹೊಸನಗರದ ಗಾಯತ್ರಿ ಮಂದಿರದಲ್ಲಿ, ಸಂಸದರಾದ ಬಿ.ವೈ ರಾಘವೇಂದ್ರ ರವರು, ಆರಗ ಜ್ಞಾನೇಂದ್ರ ರವರು, ಹರತಾಳು ಹಾಲಪ್ಪ ನವರ ನೇತೃತ್ವದಲ್ಲಿ ನೆಡೆದ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಹೆಚ್.ಹಾಲಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಸ್ಯ ಭರಿತ ಪ್ರೆಶ್ನೆ ಕೇಳಿದರು.

Haratalu Halappa ಎಲ್ಲರಿಗಿಂತ ಅರಣ್ಯ ಇಲಾಖೆ ಸಿಬ್ಬಂದಿಗೆ ನೆಟ್ವರ್ಕ್ ಸೌಲಭ್ಯ ಅತ್ಯಗತ್ಯ.
ಕರ್ತವ್ಯದ ಮೇಲೆ ಅರಣ್ಯ ಪ್ರದೇಶದಲ್ಲಿರು ವಾಗ ಸುತ್ತಮುತ್ತಲ
ಆಗುಹೋಗುಗಳ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಲು,ಕುಟುಂಬ ವರ್ಗದವರೊಡನೆ ಮಾತಾಡಲು ನೆಟ್ವರ್ಕ್ ಬೇಕೇಬೇಕು ಎಂದು ಲಘುಧಾಟಿಯಲ್ಲಿ
ಅಧಿಕಾರಿಗಳ ಸಮಸ್ಯೆ ಹಂಚಿಕೊಂಡು ಹರತಾಳು ಹಾಲಪ್ಪ ಮಾತನಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...