Saturday, December 6, 2025
Saturday, December 6, 2025

M Srikanth Shimoga ಜೆಡಿಎಸ್ ಕಟ್ಟಿದ ಶ್ರೀಕಾಂತ್ ಅವರ ಚಿತ್ತ ಈಗ ಕಾಂಗ್ರೆಸ್ ನತ್ತ

Date:

M Srikanth Shimoga ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶ್ರೀಕಾಂತ್ ಅವರು ಪತ್ರಿಕಾಗೋಷ್ಠಿ ನಡೆಸಿ ಶಿವಮೊಗ್ಗ ಜಿಲ್ಲಾ ಮತ್ತು ನಗರ ಜಾತ್ಯತೀತ ದಳದ ಮುಖಂಡರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಹಲವು ವರ್ಷಗಳಿಂದ ಜೆಡಿಎಸ್ ನಲ್ಲಿ ಹಲವು ಹುದ್ದೆಗಳನ್ನು ನೀಡಿದ್ದಾರೆ.
ದೇವೆಗೌಡರು ನಮಗೆ ಎಲ್ಲಾರೀತಿಯ ಸಹಕಾರ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಜೆ ಡಿ ಎಸ್ ನಲ್ಲಿ ಎಷ್ಷೇ ಕಷ್ಟ ಪಟ್ಟರು ಸಹಾ ಗೆಲ್ಲಲು ಆಗಲಿಲ್ಲ. ಈಗ ಆ ಸಮಯ ಬಂದಿದೆ.ಇದೇ ತಿಂಗಳ 26 ರಂದು ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರ ಜೊತೆ ಸೇರ್ಪಡೆ ಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

M Srikanth Shimoga ನನ್ನ ಜೊತೆ 36 ನನ್ನ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ ಗೊಳ್ಳುತ್ತಿದ್ದಾರೆ.
ಇದು ಬಹಳ ದಿನಗಳ ಯೋಚನೆ ಇದಾಗಿದ್ದು.
ಈಗ ಒಳ್ಳೆಯ ಸಮಯ ಬಂದಿದ್ದೆ, ಯಾವುದೇ ಷರತ್ತುಗಳು ಇಲ್ಲದೇ ನಾವು ಸೇರ್ಪಡೆ ಆಗುತ್ತಿದ್ದೇವೆ ಎಂದು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...