Monday, February 2, 2026
Monday, February 2, 2026

Nari Shakti Vandan ನಾರಿಶಕ್ತಿ ವಂದನ್ ಮಸೂದೆಗೆ 454-2 ಬಹುಮತದ ಜಯ

Date:

Nari Shakti Vandan ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿದ್ದ, ಐತಿಹಾಸಿಕ ನಾರಿ ಶಕ್ತಿ ವಂದನಾ ಅಧಿನಿಯಮ 2023 ಯು ಲೋಸಭೆಯಲ್ಲಿ ಬುಧವಾರ ಅಂಗೀಕಾರವಾಗಿದೆ.

ಲೋಕಸಭೆ ಮತ್ತು
ರಾಜ್ಯ ವಿಧಾನಸಭೆಗಳಲ್ಲಿ
ಮಹಿಳೆಯರಿಗೆ ಶೇ. 33ರಷ್ಟು
ಮೀಸಲು ನೀಡುವತ್ತ ತನ್ನ ಗುರಿಯನ್ನು ಹೊಂದಿದೆ. ಇದಕ್ಕಾಗಿ 128ನೇ ಸಂವಿಧಾನ
ತಿದ್ದುಪಡಿಗೆ ಲೋಕಸಭೆಯು
ಬುಧವಾರ ಒಪ್ಪಿಗೆ ನೀಡಿದೆ.
ಈ ವಿಚಾರಕ್ಕೆ ಸಂಬಂಧಿಸಿ ವಿವಿಧ
ರಾಜಕೀಯ ಪಕ್ಷಗಳಲ್ಲಿ ಬಹುಪಾಲು
ಸಹಮತ ಏರ್ಪಟ್ಟಿತ್ತು.

ಇತರ ಹಿಂದುಳಿದ ವರ್ಗಗಳಿಗೆ
ಒಳಮೀಸಲಾತಿ
ನೀಡಬೇಕು ಎಂದು ಕಾಂಗ್ರೆಸ್
ಮತ್ತು ಇಂಡಿಯಾ ಮೈತ್ರಿಕೂಟದ
ಕೆಲವು ಪಕ್ಷಗಳು ಆಗ್ರಹಿಸಿದವು.

ದಿನವಿಡೀ ನಡೆದ ಚರ್ಚೆಯ
ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು
ವಿರೋಧ ಪಕ್ಷಗಳ ನಡುವೆ ಬಿರುಸಿನ
ವಾಗ್ವಾದ ನಡೆಯಿತು.ಎರಡೂ
ಕಡೆಯವರು ಮೀಸಲು ಮಸೂದೆ
ಅಂಗೀಕಾರದ ರಾಜಕೀಯ
ಲಾಭ ಪಡೆದುಕೊಳ್ಳಲು ಪ್ರಯತ್ನಿಸಿ
ದರು.

ಮೀಸಲಾತಿಯೊಳಗೆ
ಮಸೂದೆಯನ್ನು ಮತಕ್ಕೆ
ಹಾಕಿದಾಗ ಪರವಾಗಿ 454
ಸಂಸದರು ಮತ ಹಾಕಿದ್ದಾರೆ.
ಇಬ್ಬರು ಸಂಸದರು ಮಾತ್ರ
ಮಸೂದೆಯನ್ನು ವಿರೋಧಿಸಿದರು.

Nari Shakti Vandan ಈ ಸಂದರ್ಭದಲ್ಲಿ ಮಾನ್ಯ
ಪ್ರಧಾನಿ ನರೇಂದ್ರ ಮೋದಿ
ಅವರು
ಸದನದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...