Wednesday, December 17, 2025
Wednesday, December 17, 2025

Asia Cup ಏಷ್ಯಾ ಕಪ್ 2023 ಏಕದಿನ ಕ್ರಿಕೆಟ್ ಭಾರತ ಚಾಂಪಿಯನ್ಸ್

Date:

Asia Cup ಏಷ್ಯಾ ಕಪ್ ಈ ವರ್ಷ ಭಾರತದ ಮಡಿಲು ಸೇರಿತು.
ಕ್ವಾಲಿಫೈಯರ್ ನಲ್ಲಿ ಅಜೇಯವಾಗಿ ನುಗ್ಗುತ್ತಿದ್ದ ಭಾರತಕ್ಕೆ ವೀರೋಚಿತ 
ಸೋಲುಣ್ಣಿಸಿದ ಬಾಂಗ್ಲಾ ಎದುರಿನ ಪಂದ್ಯ ಬಿಟ್ಟರೆ ಮಿಕ್ಕವು ಚನ್ನಾಗಿಯೇ‌ ಇದ್ದವು.

ಫೈನಲ್ ನಲ್ಲಿ ಶ್ರೀಲಂಕಾ ತವರಿನಲ್ಲಿ ಕಚ್ಚಿಕೊಂಡು ಆಡಿಬಿಟ್ಟರೆ ಎಂಬ ಆತಂಕವಿತ್ತು.
ಆದರೆ ಈ ಆತಂಕ ಯಾರಿಗಾದರೂ ಸಹಜವೆ.
ಕ್ರಿಕೆಟ್ ನಲ್ಲಿ ಎಲ್ಲವೂ ಅನಿಶ್ವಿತ,ಅನಿರೀಕ್ಷಿತ ಎಂಬ ಮಾತು ಅಕ್ಷರಶಹ ಸತ್ಯವಾಯಿತು.

ಭಾರತದ ಆರಂಭಿಕ ಬೌಲರ್ ಸಿರಾಜ್ ಅದನ್ನ ರುಜುವಾತು ಮಾಡಿದರು.

Asia Cup ಒಂದೇ ಓವರ್ ನಲ್ಲಿ ನಾಲ್ಕು ವಿಕೆಟ್ ಕಿತ್ತ ಸಿರಾಜ್ ಏಷ್ಯ ಕಪ್ 
ಭಾರತದತ್ತ ಧಾವಿಸುವುದನ್ನ 
ಹುಸಿಗೊಳಿಸಲಿಲ್ಲ.

ಅವರ ಸ್ಪೆಲ್ ಇಪ್ಪತ್ತೊಂದು ರನ್ ಗಳಿಗೆ ಆರು ವಿಕೆಟ್.

ಐವತ್ತು ರನ್ ಗಳಿಗೆ ಮಂಗಳಹಾಡಿದ ಶ್ರೀಲಂಕಾ ಇನ್ನಿಂಗ್ಸ್ ಭಾರತಕ್ಕೆ ಸುಲಭ ತುತ್ತಾಯಿತು.
ಐವತ್ತೊಂದು ರನ್ ಗಳ ಗುರಿ ಭಾರತಕ್ಕೆ ಸವಾಲಾಗಲೇ ಇಲ್ಲ.
ವಿಕೆಟ್ ನಷ್ಟವಿಲ್ಲದೇ ಕಿಶನ್ ಮತ್ತು ಗಿಲ್ ಪಂದ್ಯ ಗೆಲ್ಲಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...