Saturday, December 6, 2025
Saturday, December 6, 2025

Uttaradi Math ಜ್ಞಾನಿಗಳ ಅನುಗ್ರಹ ಮಂಗಳಕಾರಕ- ಶ್ರೀಸತ್ಯಾತ್ಮ ತೀರ್ಥರು

Date:

Uttaradi Math ಮಹಾನುಭಾವರಾದ ಶ್ರೀ ಸತ್ಯಧರ್ಮ ತೀರ್ಥರ ವಿಶೇಷ ಅನುಗ್ರಹ ನಮ್ಮೆಲ್ಲರ ಮೇಲೆ ಆಗಬೇಕು. ಜ್ಞಾನಿಗಳ ಅನುಗ್ರಹ ಮಂಗಳಕಾರಕ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಹೊಳೆಹೊನ್ನೂರಿನಲ್ಲಿ
ಬುಧವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ಉತ್ತರಾರಾಧನೆ ಅಂಗವಾಗಿ ಅನುಗ್ರಹ ಸಂದೇಶ ನೀಡಿದರು.

Uttaradi Math ಮೂರು ದಿನಗಳ ಆರಾಧನಾ ವೈಭವದಂತೆ ಪ್ರತಿ ವರ್ಷವೂ ಹೀಗೆಯೇ ನಡೆಯಲಿ. ಈ ವರ್ಷ ಐತಿಹಾಸಿಕವಾದ ಆರಾಧನಾ ಕಾರ್ಯ ನಡೆದಿದೆ. ಈ ಎಲ್ಲ ಸೇವೆಗಳಿಂದ ಸಂತುಷ್ಟರಾದ ಶ್ರೀ ಸತ್ಯಧರ್ಮ ತೀರ್ಥರು ಜ್ಞಾನಿಗಳ ಗ್ರಂಥಗಳ ಅಧ್ಯಯನ ಮಾಡುವ ಯೋಗವನ್ನು ಎಲ್ಲರಿಗೆ ನೀಡಲಿ. ಎಲ್ಲರಿಗೆ ಸನ್ಮಾರ್ಗ ತೋರಲಿ ಎಂದು ಅನುಗ್ರಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...