Sunday, December 14, 2025
Sunday, December 14, 2025

Cartoon Network ಒಂದು ದಿನ ಅವರು ಜಾಗೃತರಾಗುತ್ತಾರೆ

Date:

Cartoon Network ನಿಜ ಹೇಳಿದ ನಗೆಚಿತ್ರ

ಈ ವ್ಯಂಗ್ಯ ಚಿತ್ರ ಮುದ್ರಣವಾಗಿ
ಸರಿ ಸುಮಾರು 100 ವರ್ಷಗಳಾಗಿವೆ.
ಅಮೇರಿಕದ ಪ್ರಸಿದ್ಧ ಕಾರ್ಟೂನಿಷ್ಟ್ ಬಾಬ್ ಮೈನರ್ ಇದನ್ನ ಕಂಡರಿಸಿದ
ವಕ್ರರೇಖಿಗ.

ಪಾಶ್ಚಿಮಾತ್ಯ ರಾಷ್ಟ್ರಗಳಲು ಪ್ರಪಂಚವನ್ನೇ ಆಳಲು ಹವಣಿಸುತ್ತಿದ್ದವು.
ಅವು ಸಫಲವೂ ಆಗಿದ್ದವು.
ಇದೆಲ್ಲಾ ಸಾಧ್ಯವಾದದ್ದು ಅವರಲ್ಲಿನ ಧನ ಸಂಪತ್ತು ಮತ್ತು ಬಂದೂಕುಗಳಿಂದ ಮಾತ್ರ.
ಭಾರತ,ಚೀನಾ ಮತ್ತು ಆಫ್ರಿಕಾ ಆಗ ಹಣ ಮತ್ತು ಯುದ್ಧ ಸಾಮಗ್ರಿಗಳಲ್ಲಿ ಬಡತನ ಹೊಂದಿದ್ದವು.
ಆದರೆ ಜನ ಬಾಹುಳ್ಯದಲ್ಲಿ ಯಾರಿಗೂ ಕಡಿಮೆ ಇರಲಿಲ್ಲ.

Cartoon Network ಒಂದಲ್ಲ ಒಂದು ದಿನ ಈ ಸಾಮರ್ಥ್ಯದ ತಕ್ಕಡಿ ,ಜನ‌ ಬಾಹುಳ್ಯ ದೇಶಗಳ ಪರ ಏರುವ ವಾಸ್ತವವನ್ನ ಬಾಬ್ ಮೈನರ್ 1925 ರಲ್ಲೇ ತನ್ನ ವಕ್ರರೇಖೆಗಳ ಮೂಲಕ
ಭವಿಷ್ಯದ ಬಗ್ಗೆ ವಿಡಂಬಿಸಿದ್ದ.
ಈಗ ಜಾಗತಿಕವಾಗಿ
ಜನ ಸಮುದಾಯ ಎಲ್ಲ ಕಡೆ ಜಾಗೃತರಾಗಿದ್ದಾರೆ.
ಇದೇ ಆ ಚಮತ್ಕಾರಿಕ ಬದಲಾವಣೆ.
ಅದನ್ನೇ ಈ ವ್ಯಂಗ್ಯಚಿತ್ರ ಸತ್ಯ ಡೊಂಕಾಗದು ಎಂದು ತಿಳಿಸಿದೆ.

ಇಡೀ ಭೂಗೋಳದ ಬಗೆಗಿನ ಮನುಷ್ಯ ವರ್ಗದ ತುಡಿತವನ್ನ ನಿರೂಪಿಸಲಾಗಿದೆ.
ಇದಕ್ಕೆ ಎಷ್ಟು ವ್ಯಾಖ್ಯಾನ ಬೇಕು?
ಹೇಳಿದಷ್ಟೂ ಹೇಳುತ್ತಲೇ ಹೋಗಬೇಕು.

ವ್ಯಂಗ್ಯ ಚಿತ್ರಕಾರರು ವಿಕಲಮತಿಗಳಲ್ಲ.
ಸಕಲಮತಿಗಳೆಂದು
ಸಾಧಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...