Thursday, September 17, 2026
Thursday, September 17, 2026

ಅತ್ಯುತ್ತಮ ತನಿಖೆಗೆ ಪ್ರಶಸ್ತಿ ಪಡೆದ ರುದ್ರೇಗೌಡ ಪಾಟೀಲರಿಗೆ ಸಂಸದರ ಅಭಿನಂದನೆ

Date:

Ministry of Home Affairs ಅಪರಾಧ ಪ್ರಕರಣಗಳ ಅತ್ಯುತ್ತಮ ತನಿಖೆಗೆ ಕೇಂದ್ರ ಗೃಹಸಚಿವಾಲಯ ನೀಡುವ ಪ್ರಶಸ್ತಿಗೆ ಶಿವಮೊಗ್ಗ ವಿನೋಬನಗರ ಠಾಣೆಯ ರುದ್ರೇಗೌಡ ಪಾಟೀಲರೂ ಸೇರಿದಂತೆ ನಮ್ಮ ರಾಜ್ಯದ ಐವರು ಅಧಿಕಾರಿಗಳು ಭಾಜನರಾಗಿದ್ದಾರೆ.

ಈ ಎಲ್ಲರಿಗೂ ಹಾರ್ದಿಕ ಅಭಿನಂದನೆಗಳು. ಈ ಪ್ರಶಸ್ತಿ ಇವರೆಲ್ಲರಿಗೂ ಇನ್ನಷ್ಟು ಚೈತನ್ಯ ಉತ್ಸಾಹ ನೀಡಲಿ ಎಂದು ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಶುಭ ಹಾರೈಸಿದ್ದಾರೆ.

Ministry of Home Affairs ಪರಿಚಯ:
ರುದ್ರೇಗೌಡ ದಾವಣಗೆರೆ ಜಿಲ್ಲೆ ಬಸವಾಪಟ್ಟಣ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ರುದ್ರೇಗೌಡ
ಪಾಟೀಲ್‌ರು, 2020ರಲ್ಲಿ
ಸೂಳೆಕೇರಿ ಸಮೀಪದ ಗುಡ್ಡದಲ್ಲಿ ಅಪರಿಚಿತ ಮೃತ
ದೇಹದ ಬೆನ್ನಹತ್ತಿ ಹಂತಕರನ್ನು ಸೆರೆ ಹಿಡಿದಿದ್ದರು. ಹಣಕಾಸು ವಿಚಾರವಾಗಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯ
ಕನಹಟ್ಟಿಯ ಮಂಜುನಾಥ್‌ನನ್ನು ಆತನ
ಸ್ನೇಹಿತರೇ ಹತ್ಯೆ ಮಾಡಿದ್ದರು.
ಬಳಿಕಹುಬ್ಬಳ್ಳಿಯ ವಿದ್ಯಾನಗರ ದಲ್ಲಿ ಮನೆಗೆ
ಕನ್ನ ಹಾಕಿ ಆರೋಪಿಗಳು ರಿವಾಲ್ವರ್
ಕಳವು ಮಾಡಿದ್ದರು.
ಈ ಪ್ರಕರಣದ
ತನಿಖೆಗೆ ಪಾಟೀಲರಿಗೆ ಪದಕ ಒಲಿದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...