Thursday, March 19, 2026
Thursday, March 19, 2026

ಅತ್ಯುತ್ತಮ ತನಿಖೆಗೆ ಪ್ರಶಸ್ತಿ ಪಡೆದ ರುದ್ರೇಗೌಡ ಪಾಟೀಲರಿಗೆ ಸಂಸದರ ಅಭಿನಂದನೆ

Date:

Ministry of Home Affairs ಅಪರಾಧ ಪ್ರಕರಣಗಳ ಅತ್ಯುತ್ತಮ ತನಿಖೆಗೆ ಕೇಂದ್ರ ಗೃಹಸಚಿವಾಲಯ ನೀಡುವ ಪ್ರಶಸ್ತಿಗೆ ಶಿವಮೊಗ್ಗ ವಿನೋಬನಗರ ಠಾಣೆಯ ರುದ್ರೇಗೌಡ ಪಾಟೀಲರೂ ಸೇರಿದಂತೆ ನಮ್ಮ ರಾಜ್ಯದ ಐವರು ಅಧಿಕಾರಿಗಳು ಭಾಜನರಾಗಿದ್ದಾರೆ.

ಈ ಎಲ್ಲರಿಗೂ ಹಾರ್ದಿಕ ಅಭಿನಂದನೆಗಳು. ಈ ಪ್ರಶಸ್ತಿ ಇವರೆಲ್ಲರಿಗೂ ಇನ್ನಷ್ಟು ಚೈತನ್ಯ ಉತ್ಸಾಹ ನೀಡಲಿ ಎಂದು ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಶುಭ ಹಾರೈಸಿದ್ದಾರೆ.

Ministry of Home Affairs ಪರಿಚಯ:
ರುದ್ರೇಗೌಡ ದಾವಣಗೆರೆ ಜಿಲ್ಲೆ ಬಸವಾಪಟ್ಟಣ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ರುದ್ರೇಗೌಡ
ಪಾಟೀಲ್‌ರು, 2020ರಲ್ಲಿ
ಸೂಳೆಕೇರಿ ಸಮೀಪದ ಗುಡ್ಡದಲ್ಲಿ ಅಪರಿಚಿತ ಮೃತ
ದೇಹದ ಬೆನ್ನಹತ್ತಿ ಹಂತಕರನ್ನು ಸೆರೆ ಹಿಡಿದಿದ್ದರು. ಹಣಕಾಸು ವಿಚಾರವಾಗಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯ
ಕನಹಟ್ಟಿಯ ಮಂಜುನಾಥ್‌ನನ್ನು ಆತನ
ಸ್ನೇಹಿತರೇ ಹತ್ಯೆ ಮಾಡಿದ್ದರು.
ಬಳಿಕಹುಬ್ಬಳ್ಳಿಯ ವಿದ್ಯಾನಗರ ದಲ್ಲಿ ಮನೆಗೆ
ಕನ್ನ ಹಾಕಿ ಆರೋಪಿಗಳು ರಿವಾಲ್ವರ್
ಕಳವು ಮಾಡಿದ್ದರು.
ಈ ಪ್ರಕರಣದ
ತನಿಖೆಗೆ ಪಾಟೀಲರಿಗೆ ಪದಕ ಒಲಿದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...