Saturday, December 6, 2025
Saturday, December 6, 2025

Shri Uttaradi Math ಸಾಧನ ಶರೀರವನ್ನು ದೇವರು ಕೊಟ್ಟಾಗ ಅಪಮೃತ್ಯುವಿಗೆ ಈಡಾಗಬಾರದು- ಶ್ರೀಸತ್ಯಾತ್ಮ ತೀರ್ಥರು

Date:

Shri Uttaradi Math ಭಗವಂತ ಕೊಟ್ಟ ಸಾಧನ ಶರೀರ ನಾಶವಾಗಲು ಬಿಡಬಾರದು. ಅದಕ್ಕಾಗಿ ನಮ್ಮ ಪ್ರಯತ್ನ ಇರಬೇಕು ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.

ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ಹೊಳೆಹೊನ್ನೂರಿನಲ್ಲಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.

Shri Uttaradi Math ದೇಹ ಅನಿತ್ಯ ಎಂಬುದು ಸತ್ಯ. ಒಂದು ನಿಮಿತ್ತ ತಪ್ಪಿಸಿದರೂ ಇನ್ನೊಂದು ನಿಮಿತ್ತದಿಂದ ಹೋಗುತ್ತದೆ. ಆದರೆ ಸಾಧನ ಶರೀರವನ್ನು ದೇವರು ಕೊಟ್ಟಾಗ ಅಪಮೃತ್ಯುವಿಗೆ ಈಡಾಗಬಾರದು. ಶರೀರವನ್ನು ಉಳಿಸಿಕೊಳ್ಳಬೇಕು ಮತ್ತು ಧರ್ಮ ಕಾರ್ಯದಲ್ಲಿ ಅವಸರ ಇರಬೇಕು. ಈ ಉದ್ದೇಶದಿಂದ ವಸುದೇವ ದೇವಕಿಯನ್ನು ಕಂಸನಿಂದ ರಕ್ಷಣೆ ಮಾಡಲು ಹಲವಾರು ಬಗೆಯ ಪ್ರಯತ್ನ ಮಾಡಿದ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...