Thursday, June 18, 2026
Thursday, June 18, 2026

Protest against killing of Srikamakumar Nandi Maharaj ಶ್ರೀಕಾಮಕುಮಾರ ನಂದಿ ಮಹಾರಾಜ್ ಹತ್ಯೆ ಖಂಡಿಸಿ ಪ್ರತಿಭಟನೆ

Date:

Protest against killing of Srikamakumar Nandi Maharaj ಚಿಕ್ಕೋಡಿ ತಾಲೂಕು ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನಾಶ್ರಮದ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಕೆಲವು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಅವರ ಶವವನ್ನು 9 ಭಾಗ ತುಂಡರಿಸಿ ನಂತರ 400 ಅಡಿ ಆಳದಲ್ಲಿ ಹೂತಿಟ್ಟ ದುರ್ಘಟನೆಯನ್ನು ಶಿವಮೊಗ್ಗ ಜೈನ ಸಮುದಾಯವು ತೀರ್ವವಾಗಿ ಖಂಡಿಸಿದೆ.

Protest against killing of Srikamakumar Nandi Maharaj ಈ ಹಿನ್ನಲೆಯಲ್ಲಿ ಜು. 12ರ ನಾಳೆ ಬೆಳಿಗ್ಗೆ ದುಷ್ಕರ್ಮಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜೈನ ಸಮುದಾಯವು ಪ್ರತಿಭಟನೆ ನಡೆಸಲಿದೆ. ಜೊತೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ಜೈನ ಸಮಾಜದ ಮುಖಂಡರಾದ ವಿ.ಜೆ. ದಿನಕರ್, ವಿ.ಕೆ. ಜೈನ್, ಜಿನರಾಜ ಜೈನ್,  ಜೈನ ಸಂಘಟನೆಗಳ  ಅಧ್ಯಕ್ಷ ರಾದ ದೇವಿಚಂದ್‌ಜೀ, ಹನ್ಸರಾಜ್ ಕವಾಡ್, ಚಂದನ್ ಮಲ್‌ಜೀ, ಪ್ರಭಾಕರ್ ಗೋಗಿ, ಯುವಕ ಸಂಘದ ಮದನ್‌ಲಾಲ್ ಜೈನ್, ಘೇವರ್ ಚಂದ್, ಪ್ರವೀಣ್ ಕುಮಾರ್, ಕಮಲ್‌ದೋಷಿ, ಎಸ್. ಪುಖರಾಜ್, ಮಾಂಗಿಲಾಲ್ ರಮಾಣಿ, ಚಂಪಾಲಾಲ್, ಕಿರಣ್‌ಷಾ, ರಾಕೇಶ್ ಭಂಡಾರಿ ಮಹೇಂದ್ರಕುಮಾರ್ ಜೈನ್ ಹಾಗೂ ಸಂಘದ ಎಲ್ಲ ಪ್ರಮುಖರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...