Monday, December 15, 2025
Monday, December 15, 2025

Protest against killing of Srikamakumar Nandi Maharaj ಶ್ರೀಕಾಮಕುಮಾರ ನಂದಿ ಮಹಾರಾಜ್ ಹತ್ಯೆ ಖಂಡಿಸಿ ಪ್ರತಿಭಟನೆ

Date:

Protest against killing of Srikamakumar Nandi Maharaj ಚಿಕ್ಕೋಡಿ ತಾಲೂಕು ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನಾಶ್ರಮದ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಕೆಲವು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಅವರ ಶವವನ್ನು 9 ಭಾಗ ತುಂಡರಿಸಿ ನಂತರ 400 ಅಡಿ ಆಳದಲ್ಲಿ ಹೂತಿಟ್ಟ ದುರ್ಘಟನೆಯನ್ನು ಶಿವಮೊಗ್ಗ ಜೈನ ಸಮುದಾಯವು ತೀರ್ವವಾಗಿ ಖಂಡಿಸಿದೆ.

Protest against killing of Srikamakumar Nandi Maharaj ಈ ಹಿನ್ನಲೆಯಲ್ಲಿ ಜು. 12ರ ನಾಳೆ ಬೆಳಿಗ್ಗೆ ದುಷ್ಕರ್ಮಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜೈನ ಸಮುದಾಯವು ಪ್ರತಿಭಟನೆ ನಡೆಸಲಿದೆ. ಜೊತೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ಜೈನ ಸಮಾಜದ ಮುಖಂಡರಾದ ವಿ.ಜೆ. ದಿನಕರ್, ವಿ.ಕೆ. ಜೈನ್, ಜಿನರಾಜ ಜೈನ್,  ಜೈನ ಸಂಘಟನೆಗಳ  ಅಧ್ಯಕ್ಷ ರಾದ ದೇವಿಚಂದ್‌ಜೀ, ಹನ್ಸರಾಜ್ ಕವಾಡ್, ಚಂದನ್ ಮಲ್‌ಜೀ, ಪ್ರಭಾಕರ್ ಗೋಗಿ, ಯುವಕ ಸಂಘದ ಮದನ್‌ಲಾಲ್ ಜೈನ್, ಘೇವರ್ ಚಂದ್, ಪ್ರವೀಣ್ ಕುಮಾರ್, ಕಮಲ್‌ದೋಷಿ, ಎಸ್. ಪುಖರಾಜ್, ಮಾಂಗಿಲಾಲ್ ರಮಾಣಿ, ಚಂಪಾಲಾಲ್, ಕಿರಣ್‌ಷಾ, ರಾಕೇಶ್ ಭಂಡಾರಿ ಮಹೇಂದ್ರಕುಮಾರ್ ಜೈನ್ ಹಾಗೂ ಸಂಘದ ಎಲ್ಲ ಪ್ರಮುಖರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...