Monday, February 2, 2026
Monday, February 2, 2026

Chintamani Durgamathe ಚಿಂತಾಮಣಿ ದುರ್ಗಾಮಾತೆ ಧಾರ್ಮಿಕ ಕಾರ್ಯಗಳಿಗೆ ಸಿದ್ಧ-ಅವಧೂತ ಅಶೋಕ ಶರ್ಮಾ ಗುರೂಜಿ

Date:

Chintamani Durgamathe ಇದೇ ಜೂನ್ 11 ರಂದು ಚಿಕ್ಕಮಗಳೂರಿನ ಸನಿಹದ ಸಿರ್ಗಾಪುರದ ಶ್ರೀದತ್ತಾಶ್ರಮದಲ್ಲಿ
ಚಿಂತಾಮಣಿ ದುರ್ಗಾದೇವಿಯ ಪಾಣಿಪೀಠ ಸ್ಥಾಪನೆ ಮತ್ತು ದೇವಿಯ ವಿಗ್ರಹ ಶಿಲ್ಪಿಯ ಪೂರ್ಣ ಕೆಲಸವಾಗಿ ಪ್ರತಿಷ್ಠಾಪನೆಗೆ ಶಾಸ್ತ್ರೋಕ್ತ ಒಪ್ಪಿಸುವ ಸಾಂಪ್ರದಾಯಿಕ ಸಮಾರಂಭ ನಡೆಯಿತು.

ವಾಗ್ಮಿ ವೀಣಾ ಬನ್ನಂಜೆ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.

Chintamani Durgamathe ಆಶ್ರಮದ ಶ್ರೀ ಅವಧೂತ ಅಶೋಕ ಶರ್ಮ ಗುರೂಜಿ ಅವರ ಸಮ್ಮುಖದಲ್ಲಿ ಈ ಕಾರ್ಯ ನೆರವೇರಿತು.

ಅಪಾರ ಭಕ್ತರು ಈ ಭಕ್ತಿಪೂರ್ವಕ ಸಮಾರಂಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...