Saturday, April 26, 2025
Saturday, April 26, 2025

Department Veerashaiva Employees Welfare Association ಮೃತಪಟ್ಟ ಪವರ್ ಮ್ಯಾನ್ ಕುಟುಂಬಕ್ಕೆ ಧನಸಹಾಯ

Date:

Department Veerashaiva Employees Welfare Association ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ-84) ಶಿವಮೊಗ್ಗ ವತಿಯಿಂದ ಸಂಘದ ಸದಸ್ಯರಾದ ಲಿಂಗೈಕ್ಯ ಶರಣ ಹಾಲಸ್ವಾಮಿ ಎಂ. ಹಿರೇವುಡಾ ಗ್ರಾಮ, ಚನ್ನಗಿರಿ ತಾಲೂಕ್, ದಾವಣಗೆರೆ ಜಿಲ್ಲೆ. ಇವರು ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ ಕಿರಿಯ ಪವರ್ ಮ್ಯಾನ್ ಆಗಿ ವಿನೋಭನಗರ, ಘಟಕ-7, ನಗರ ಉಪ ವಿಭಾಗ -3, ಮೆಸ್ಕಾಂ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Department Veerashaiva Employees Welfare Association ದಿನಾಂಕ 14.04.2023 ರಂದು ವಿದ್ಯುತ್ ಅಪಘಾತದಲ್ಲಿ ದೈವಾಧೀನರಾಗಿದ್ದು, ಸಂಘದ ವತಿಯಿಂದ ಮೃತರ ತಾಯಿಯವರಾದ ಶ್ರೀಮತಿ ಶರಣೆ ಹಾಲಮ್ಮ ರವರಿಗೆ ₹ 1,00,000/- ಒಂದು ಲಕ್ಷ ಮೌಲ್ಯದ ಡಿ.ಡಿ.ಯನ್ನು ದಿನಾಂಕ 30.05.2023ರ ಸಂಜೆ ಸಂಘದ ಅಧ್ಯಕ್ಷರು, ಕಾರ್ಯಕಾರಿ ಮಂಡಳಿ ಹಾಗೂ ಎಲ್ಲಾ ಸದಸ್ಯರ ಪರವಾಗಿ ವಿತರಿಸಲಾಯಿತು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Defense University ಪಠ್ಯಕ್ರಮದ ರಚನೆ & ಕೌಶಲ್ಯಾಭಿವೃದ್ಧಿಗೆಒತ್ತು-ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ವೃತ್ತಿ ಸಮಾಲೋಚನೆ ಯಶಸ್ವಿ

National Defense University ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (RRU), ಶಿವಮೊಗ್ಗ ಕ್ಯಾಂಪಸ್ನಲ್ಲಿ,...

Digital library ಹೊಸ ವಿಷಯ ಕಲಿಕೆ ಸಂಗಡ ಮಕ್ಕಳು ದೈಹಿಕ & ಮಾನಸಿಕ ದೃಢತೆ ಸಾಧಿಸಬೇಕು- ವೀರೇಶ್ ಕ್ಯಾತನಕೊಪ್ಪ

Digital library ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ ಎಂದು ಸೂಗುರು...

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...