Monday, February 16, 2026
Monday, February 16, 2026

Shivamogga Police ಶಿವಮೊಗ್ಗ ನಗರ ಮತ್ತು ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಬ್ರೀಫಿಂಗ್

Date:

Shivamogga Police ಶಿವಮೊಗ್ಗ ನಗರದ ವಿನಾಯಕ ವೃತ್ತ, ವಿನೋಬನಗರ ನಾಗೇಂದ್ರ ಕಾಲೋನಿ, ಜಯನಗರದ ಈದ್ಗಾ ಮೈದಾನ, ಶಿವಪ್ಪ ನಾಯಕ ವೃತ್ತ, ಅಶೊಕ ವೃತ್ತ, ಕುಂಸಿ ಗ್ರಾಮ, ಭದ್ರಾವತಿಯ ಹೊಳೆಹೊನ್ನೂರು ಸರ್ಕಲ್, ಲಷ್ಕರ್ ಮೊಹಲ್ಲಾ, ಖಾಜಿ ಮೊಹಲ್ಲಾ, ಕಾಗದ ನಗರ 3ನೇ ವಾರ್ಡ್, ಹೊಸಮನೆ ಶಿವಾಜಿ ವೃತ್ತ, ದೊಣಭಘಟ್ಟ, ನ್ಯೂ ಟೌನ್ ನ ಅಂಡರ್ ಬ್ರಿಡ್ಜ್, ಹೊಳೆಹೊನ್ನೂರಿನ ಅಶೋಕ ನಗರ, ಸಾಗರ ಟೌನ್ ಉಪ್ಪಾರ ಕೇರಿ, ಸಾಗರ ಯಳಗಳಲೆ ದರ್ಗಾ, ಕಾರ್ಗಲ್ ನ ಭಟ್ಕಳ ಸರ್ಕಲ್, ತೀರ್ಥಹಳ್ಳಿಯ ಆಗುಂಬೆ ಸರ್ಕಲ್, ರಿಪ್ಪನ್ ಪೇಟೆ ಸಾಗರ ರಸ್ತೆ, ಮಾಳೂರಿನ ಕುಕ್ಕೆ ಸರ್ಕಲ್, ಆಗುಂಬೆ ಮಲಬಂದೂರ್ ಸರ್ಕಲ್, ಹೊಸನಗರದ ಗಣಪತಿ ದೇವಸ್ಥಾನ, ನಗರ ಜುಮ್ಮಾ ಮಸೀದಿ, ಆನವಟ್ಟಿಯ ಆಜಾದ್ ನಗರ, ಶಿರಾಳಕೊಪ್ಪದ ಜಾಮಿಯಾ ಮಸೀದಿ ಮತ್ತು ಸೊರಬದ ಕಾನ್ಕೇರಿಗಳಲ್ಲಿ ಶಿವಮೊಗ್ಗ – ಎ ಉಪ ವಿಭಾಗ, ಶಿವಮೊಗ್ಗ – ಬಿ ಉಪ ವಿಭಾಗ, ಭದ್ರಾವತಿ ಉಪ ವಿಭಾಗ, ತೀರ್ಥಹಳ್ಳಿ ಉಪ ವಿಭಾಗ, ಸಾಗರ ಉಪ ವಿಭಾಗ ಮತ್ತು ಶಿಕಾರಿಪುರ ಉಪ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯಾ ಠಾಣೆಗಳ ಠಾಣಾಧಿಕಾರಿಗಳು ಬ್ರೀಫಿಂಗ್ ಮಾಡಿದರು.

Shivamogga Police ನಿರ್ವಹಿಸಬೇಕಾದ ಕರ್ತವ್ಯ ಹಾಗೂ ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಸಂಬಂಧಪಟ್ಟ ವೃತ್ತ ನಿರೀಕ್ಷಕರು ಮತ್ತು ಉಪ ವಿಭಾಗಾಧಿಕಾರಿಗಳು ಉಪಸ್ಥಿತರಿದ್ದರು ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದುಕೊರತೆಯನ್ನು ಆಲಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Navyashree Eeshwaravan Charitable Trust ಒಬ್ಬರ ಪ್ರಾಣವುಳಿಸಿದ ಪುಣ್ಯ ರಕ್ತದಾನದಿಂದ ಬರುತ್ತದೆ- ನವ್ಯಶ್ರೀ ನಾಗೇಶ್

ನೊಂದವರು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಪರಶಿವನ ಅನುಗ್ರಹ ಪಡೆಯಬಹುದು. ಮತ್ತೊಬ್ಬರ ಜೀವ...

Chamber Of Commerce Shivamogga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು- ಡಿ.ಎಸ್.ಅರುಣ್

Chamber Of Commerce Shivamogga ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ...

Shakti scheme ಇನ್ನುಮುಂದೆ ಫ್ರೀ ಬಸ್ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬದಲಿಗೆ ಸ್ಮಾರ್ಟ್ ಕಾರ್ಡ್

Shakti scheme ʼಶಕ್ತಿʼ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುವ...