Sunday, June 22, 2025
Sunday, June 22, 2025

JDS karnataka ದತ್ತ ಅತ್ತಿಂದಿತ್ತ ಇತ್ತಿಂದತ್ತ ಮತ್ತೆ ಜೆಡಿಎಸ್ ಚಿತ್ತ

Date:

JDS karnataka ಇದೀಗ ಫ್ರೆಶ್ ನ್ಯೂಸ್.
ಯಗಟಿ ದತ್ತಣ್ಣ ಅವರ ಮನೆಗೆ ಜೆಡಿಎಸ್ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಕಡೂರು ಯಗಟಿಯಲ್ಲಿ ದತ್ತಣ್ಣ ಮನೆ ಭೇಟಿಯಾಯಿತು.
ಹಿರಿಯ ಶಾಸಕ ರೇವಣ್ಣ ಅವರಿಗೆ ಹಾರ ಹಾಕಿ ದತ್ತಣ್ಣ ಸ್ವಾಗತ ಬಯಸಿದರು.ಅದೇ ಹಾರವನ್ನ ಮತ್ತೆ ದತ್ತಣ್ಣನ ಕೊರಳಿಗೇ ಹಾಕಿ ರೇವಣ್ಣ ಪ್ರೀತಿ ತೋರಿಸಿದರು.
JDS karnataka ಮನೆಯಲ್ಲಿ‌ಬಹಳ ಹೊತ್ತು ಮುಖಾಬಿಲೆ ನಡೆಯಿತು.
ಈಗಾಗಲೇ ಕೈ ಕೊಟ್ಟ ಕಾಂಗ್ರಸ್ ಗೆ ಬಂಡಾಯವಾಗಿ ಪಕ್ಷೇತರರಾಗಿ ಕಡೂರು ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಣಯ ಮಾಡಿದ್ದ ದತ್ತಣ್ಣ ಒಂದು‌ಕ್ಷಣ ಚಿಂತೆಮಾಡುವಂತೆ ಆಗಿದೆ.
ಮನೆ ಬಾಗಿಲಿಗೇ ಜೆಡಿಎಸ್ ಪಕ್ಷದ ಪ್ರಮುಖರು ಬಂದಿದ್ದಾರೆ. ಪಕ್ಷಕ್ಕೆ ವಾಪಸಾಗಲು ಕೇಳಿದ್ದಾರೆ.
ಸರಿ,ದತ್ತಣ್ಣ ಮೇಷ್ಟ್ರು.ಅರ್ಧ ಔಟ್. ಈಗ ಇವತ್ತು ಸೂರ್ಯ ಮುಳುಗೋ ಹೊತ್ತಿಗೆ
ಕೈ ಬಿಟ್ಟು ಟವಲ್ಲೂ ಬಿಟ್ಟು ತೆನೆ ಹೊರುವ ನಿರ್ಧಾರ ಗ್ಯಾರಂಟಿ ಅಂತ ಮಾಧ್ಯಮದವರ ಅಂಬೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ...

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ...

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ...