Thursday, June 18, 2026
Thursday, June 18, 2026

JDS karnataka ದತ್ತ ಅತ್ತಿಂದಿತ್ತ ಇತ್ತಿಂದತ್ತ ಮತ್ತೆ ಜೆಡಿಎಸ್ ಚಿತ್ತ

Date:

JDS karnataka ಇದೀಗ ಫ್ರೆಶ್ ನ್ಯೂಸ್.
ಯಗಟಿ ದತ್ತಣ್ಣ ಅವರ ಮನೆಗೆ ಜೆಡಿಎಸ್ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಕಡೂರು ಯಗಟಿಯಲ್ಲಿ ದತ್ತಣ್ಣ ಮನೆ ಭೇಟಿಯಾಯಿತು.
ಹಿರಿಯ ಶಾಸಕ ರೇವಣ್ಣ ಅವರಿಗೆ ಹಾರ ಹಾಕಿ ದತ್ತಣ್ಣ ಸ್ವಾಗತ ಬಯಸಿದರು.ಅದೇ ಹಾರವನ್ನ ಮತ್ತೆ ದತ್ತಣ್ಣನ ಕೊರಳಿಗೇ ಹಾಕಿ ರೇವಣ್ಣ ಪ್ರೀತಿ ತೋರಿಸಿದರು.
JDS karnataka ಮನೆಯಲ್ಲಿ‌ಬಹಳ ಹೊತ್ತು ಮುಖಾಬಿಲೆ ನಡೆಯಿತು.
ಈಗಾಗಲೇ ಕೈ ಕೊಟ್ಟ ಕಾಂಗ್ರಸ್ ಗೆ ಬಂಡಾಯವಾಗಿ ಪಕ್ಷೇತರರಾಗಿ ಕಡೂರು ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಣಯ ಮಾಡಿದ್ದ ದತ್ತಣ್ಣ ಒಂದು‌ಕ್ಷಣ ಚಿಂತೆಮಾಡುವಂತೆ ಆಗಿದೆ.
ಮನೆ ಬಾಗಿಲಿಗೇ ಜೆಡಿಎಸ್ ಪಕ್ಷದ ಪ್ರಮುಖರು ಬಂದಿದ್ದಾರೆ. ಪಕ್ಷಕ್ಕೆ ವಾಪಸಾಗಲು ಕೇಳಿದ್ದಾರೆ.
ಸರಿ,ದತ್ತಣ್ಣ ಮೇಷ್ಟ್ರು.ಅರ್ಧ ಔಟ್. ಈಗ ಇವತ್ತು ಸೂರ್ಯ ಮುಳುಗೋ ಹೊತ್ತಿಗೆ
ಕೈ ಬಿಟ್ಟು ಟವಲ್ಲೂ ಬಿಟ್ಟು ತೆನೆ ಹೊರುವ ನಿರ್ಧಾರ ಗ್ಯಾರಂಟಿ ಅಂತ ಮಾಧ್ಯಮದವರ ಅಂಬೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...