Thursday, February 5, 2026
Thursday, February 5, 2026

Hanuman Jayanti ದಾವಣಗೆರೆಯಲ್ಲಿ ಶ್ರೀಹನುಮ ಜಯಂತಿ

Date:

Hanuman Jayantiದಾವಣಗೆರೆಯ ಜಯದೇವ ವೃತ್ತದಲ್ಲಿರುವ ಶ್ರೀ ಶಿವಾನಂದ ತೀರ್ಥ ಗುರು ಅಧ್ಯಾತ್ಮ ಮಂದಿರದಲ್ಲಿ ಶ್ರೀ ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ ಹಾಗೂ ಭಕ್ತ ವೃಂದದವರಿಂದ ಶ್ರೀ ಹನುಮ ಜಯಂತಿ ಕಾರ್ಯಕ್ರಮ ಮತ್ತು ಶ್ರೀ ವೀರಾಂಜನೇಯ ಸ್ವಾಮಿ ಪ್ರತಿಷ್ಠಾಪನೆಯ 20ನೇ ವಾರ್ಷಿಕೋತ್ಸವದ ಅಂಗವಾಗಿ ಪವಮಾನ ಹೋಮ, ಗಣ ಹೋಮ, ವಾಯುಸ್ತುತಿ, ನವಗ್ರಹ ಹೋಮ ಮುಂತಾಗಿ ನೆರವೇರಿತು.

Hanuman Jayanti ಹಿರಿಯ ಪತ್ರಕರ್ತ ಎಚ್‌. ಬಿ. ಮಂಜುನಾಥ್ ವಿಶೇಷ ಆಹ್ವಾನಿತರಾಗಿದ್ದರು. ವೇದಮೂರ್ತಿಗಳಾದ ಧೀರೇಂದ್ರ ಯಜುರ್ವೇದಿ, ಶಿವರಾಮ ಶಾಸ್ತ್ರಿ ಮುಂತಾದವರು ಸಾಲಂಕೃತ ಶ್ರೀ ವೀರಾಂಜನೇಯ ಸನ್ನಿಧಿಯಲ್ಲಿ ಹೋಮಾದಿಗಳನ್ನು ನೆರವೇರಿಸಿದರು.

ಮಂದಿರದ ಶಿವರಾಮ ಶ್ರೇಷ್ಠಿ, ಪದ್ಮಾ ಶಿವರಾಮ್, ಶ್ರೀಧರ ಶ್ರೇಷ್ಠಿ, ಗೀತಾ ಶ್ರೀಧರ್, ಆರ್ ಜಿ ದತ್ತರಾಜ ಶ್ರೇಷ್ಠಿ, ಶೈಲಜಾ ರಾಣಿ ಮುಂತಾಗಿ ಟ್ರಸ್ಟಿನ ಸದಸ್ಯರುಗಳು,ಭಕ್ತಾದಿಗಳು ಪೂರ್ಣಾಹುತಿಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...