Saturday, June 21, 2025
Saturday, June 21, 2025

UAHS Shivamogga ನಾವು ಸಾಂಪ್ರದಾಯಿಕ ಸುಸ್ಥಿರ ನಿಸರ್ಗ ನಿರ್ಮಾಣ ಮಾಡಬೇಕು- ಡಾ.ಆರ್.ಸಿ.ಜಗದೀಶ

Date:

UAHS Shivamogga ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಇವರ ವತಿಯಿಂದ ವಿಶ್ವ ಅರಣ್ಯ ದಿನವನ್ನು ಆಚರಿಸಲಾಯಿತು. ಇದರ ಅಂಗವಾಗಿ ಇರುವಕ್ಕಿಯ ವಿಶ್ವವಿದ್ಯಾಲಯದ ಆವರಣದಲ್ಲಿ
ಸುಸ್ಥಿರ ಕೃಷಿ ಉತ್ಪಾದನೆಗೆ ಮರ ಆಧಾರಿತ ಕೃಷಿ ಕಾರ್ಯಾಗಾರ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಬಿದಿರಿನ ಗಿಡ ನೆಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಕುಲಪತಿಗಳಾದ RC ಜಗದೀಶ್ ರವರು ಮಾತನಾಡಿ, ಇದೊಂದು ವಿಶೇಷ ದಿನ ನಮಗೆ ಸ್ವತಂತ್ರ ಬರುವ ಮುನ್ನ ಶೇ35% ಅರಣ್ಯ ಇತ್ತು. ಆದರೆ ಈಗ ಕೈಗಾರಿಕೆ ಗಳಿಗೆ,ರಸ್ತೆಗಳಿಗೆ,ಕಟ್ಟಡಗಳಿಗೆ,ಮೊದಲಾದವುಗಳಿಗೆ ಅರಣ್ಯ ಅವಶ್ಯಕ ದೇಶದಲ್ಲಿ ಏನೇ ಅಭಿವೃದ್ಧಿಯಾದರೆ ಮೊದಲು ನಾಶವಾಗುವುದು ಅರಣ್ಯ. ಈಗ ಸೆಟಲೈಟ್ ನ ಪ್ರಕಾರ ಈಗ 18% ಅರಣ್ಯಇದೆ. ಈಗ ಕಾಡು ನಾಶವಾಗುತ್ತಿದೆ. ಜನಸಂಖ್ಯೆ ಜಾಸ್ತಿಯದಂತೆ ಅದು ಪರಿಣಾಮ ಬಿರುವುದು ಅರಣ್ಯದ ಮೇಲೆ . ನಮಗೆ ಮಳೆ ಬರುವುದಕ್ಕೆ ಅರಣ್ಯ UAHS Shivamogga ಬೇಕು ,ಇಂಗಾಲದ ಡೈ ಆಕ್ಸೈಡ್ ಕಡಿಮೆ ಮಾಡಲು ಅರಣ್ಯ ಬೇಕು, ಆಮ್ಲಜನಕ ಹೆಚ್ಚುಮಡ ಲು ಅರಣ್ಯ ಬೇಕು ಆಹಾರ ಮತ್ತು ಔಷಧಿಗಳಿಗೆ ಅರಣ್ಯ ಅವಶ್ಯಕತೆ ಇದೆ. ದೇಶದಲ್ಲಿ 80% ಔಷಧಿಗಳು ಸಿಗುವುದು ಅರಣ್ಯ ದಿಂದ ನಾವು ಬಳಷ್ಟು ಅರಣ್ಯಕ್ಕೆ ಅವಲಂಬಿತವಾಗಿದ್ದೇವೆ. ನಮ್ಮ ದೇಶದಲ್ಲಿ121 ಕೋಟಿ ಜನಸಂಖ್ಯೆ ಇದೆ. ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟರೆ 121ಕೋಟಿ ಗಿಡ ನೆಟ್ಟ0ತಗುತ್ತದೆ.ಇದರಿಂದಾಗಿ ದೇಶದಲ್ಲಿ ಅರಣ್ಯ ಜಾಸ್ತಿಯಾದಂತಾಗುತ್ತದೆ.ನಾವು ಸಾಂಪ್ರದಾಯಿಕ ಸುಸ್ಥಿರ ನಿಸರ್ಗ ಮಾಡಬೇಕು. ಆದ್ದರಿಂದ, ಅರಣ್ಯ ಕೃಷಿಯನ್ನು ಆರಂಭಿಸಬೇಕು ಬೆಳೆಗಳ ಪಕ್ಕದಲ್ಲಿ ಮರಗಳನ್ನು ಬೆಳೆಯುವ ಮೂಲಕ ಅರಣ್ಯ ಹೆಚ್ಚಿಸಬಹುದು ಎಂದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bharat Scouts and Guides ಬೈಕ್ ಟ್ಯಾಕ್ಸಿ ಚಾಲಕರ ಪ್ರತಿಭಟನಾ ರ‍್ಯಾಲಿ

Bharat Scouts and Guides ಭಾರತ್ ಸ್ಕೌಟ್ ಮತ್ತು ಗೈಡ್ಸ್ ಶಿವಮೊಗ್ಗ...

International Yoga Day ಯೋಗ ದಿನಾಚರಣೆ ಒಂದು ರಾಷ್ಟ್ರೀಯ ಹಬ್ಬವಿದ್ದಂತೆ : ಶ್ರೀ ರುದ್ರಾರಾಧ್ಯ ಸಿ ವಿ

International Yoga Day ಅಂತರಾಷ್ಟ್ರೀಯ ಯೋಗ ದಿನ ಒಂದು ರಾಷ್ಟ್ರೀಯ ಹಬ್ಬವಿದ್ದಂತೆ...

MESCOM ಜೂ.24 ರಂದು ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ನಗರದ ಎಂಆರ್‌ಎಸ್‌ನ 110/11 ಕೆವಿ ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ...

Charaka and Desi Trust ಸಾಂಪ್ರದಾಯಿಕ ನೇಕಾರಿಕೆಗೆ ಸರ್ಕಾರದ ಉತ್ತೇಜನ: ಸಚಿವ ಶಿವಾನಂದ ಪಾಟೀಲ

Charaka and Desi Trust ಸ್ಪರ್ಧಾತ್ಮಕ ಮತ್ತು ತಂತ್ರಜ್ಞಾನ ಯುಗದಲ್ಲಿ ಪಾರಂಪರಿಕ...