Monday, February 2, 2026
Monday, February 2, 2026

ನವರಾತ್ರಿಯ ನವದುರ್ಗೆಯರು

Date:

ದೇವಿ ಚಂದ್ರ ಘಂಟಿ ;
ಶಿವ ಮಹಾ ಪುರಾಣದ ಅನ್ವಯ , ಚಂದ್ರ ಘಂಟಿ ಯಲ್ಲಿ ಚಂದ್ರಶೇಖರನ ರೂಪದಲ್ಲಿ ಶಿವನ ” ಶಕ್ತಿ “. ಶಿವನ (ಅರ್ಧನಾರೀಶ್ವರ) ಪ್ರತಿಯೊಂದು ಅಂಶವು ಶಕ್ತಿಯಿಂದ ಕೂಡಿದೆ.


ಚಂದ್ರಘಂಟಿದೆವಿಯನ್ನು ಚಂದ್ರ ಚೂಡ – ಚಂಡಿಕಾ – ರಣಚಂಡಿ ಎಂಬ ನಾನಾ ಹೆಸರುಗಳಿಂದ ಕರೆಯುತ್ತಾರೆ.
ಚಂದ್ರಘಂಟಿ ಹತ್ತು ಕೈಗಳನ್ನು ಹೊಂದಿದ್ದು ತ್ರಿಶೂಲ, ಗದೆ ,ಬಿಲ್ಲು ಬಾಣ , ಕತ್ತಿ , ಕಮಲ ಪುಷ್ಪ ,ಘಂಟೆ , ಕಮಂಡಲು ಗಳನ್ನು ಪಿಡಿದಿದ್ದು, ಒಂದು ಕೈ ಅಭಯಮುದ್ರೆ ಅಥವ ಆಶೀರ್ವಾದ ಕ್ಕಾಗಿ ಇದೆ .ಹಣೆಯ ಮೇಲೆ ಘಂಟೆಯನ್ನು ಚಿತ್ರಿಸುವ ಅರ್ಧjಚಂದ್ರ , ಹಣೆಯ ಮಧ್ಯದಲ್ಲಿ ಮೂರನೇ ಕಣ್ಣನ್ನು ಹೊಂದಿದ್ದಾಳೆ . ಸಿಂಹಾರೂಡಳು.


ಚಂದ್ರಘಂಟಿ ದೇವಿಯಲ್ಲಿ ರೂಪ ಸೌಂದರ್ಯ, ತೇಜಸ್ಸಿನೊಡನೆ ಧೈರ್ಯ , ಶೌರ್ಯ, ಸಾಹಸಗಳೂ ಸಮ್ಮಿಳಿತ ವಾಗಿವೆ .
ದಯಾಮಯಿ , ಮಾತೃ ಹೃದಯಿ , ಕರುಣಾಮಯಿ ತನ್ನ ಭಕ್ತರಿಗೆ ಶಾಂತಿ ಸಮೃದ್ಧಿ ನೀಡಿ ತಾಯಿ ಪ್ರೇಮ ನೀಡುವಳು .
ರಾಕ್ಷಸ ಸಂಹಾರ ಯುದ್ಧದಲ್ಲಿ ದೇವಿಯ ಘಂಟೆಯಿಂದ ಉತ್ಪತ್ತಿಯಾಗಿ ಬರುತ್ತಿದ್ದ ಗುಡುಗಿನ ಶಬ್ದಕ್ಕೆ ದಿಗ್ಬ್ರಮೆ ಗೊಂಡು ರಾಕ್ಷಸರು ಪಾರ್ಶ್ವವಾಯು ಪೀಡಿತರಾದರೆಂಬ ಮಾತು ಜನಪದರಲ್ಲಿದೆ . ದುಷ್ಟರಿಗೆ ರಾಕ್ಷಸರಿಗೆ ಸಿಂಹ ಸ್ವಪ್ನ ವಾಗಿದ್ದಾಳೆ .
ನವರಾತ್ರಿ ಯ ಮೂರನೇ ದಿನ ದೇವಿಯ ಅನುಗ್ರಹಕ್ಕಾಗಿ ಭಕ್ತಿಯಿಂದ ಆರಾಧಿಸುವ ಮೂಲಕ ಭಕ್ತರು ಶಾಂತಿ ಸಮೃದ್ಧಿ ಪಡೆಯುತ್ತಾರೆ .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...