ಆತ್ಮಹತ್ಯೆ ಮಾಡಿಕೊಂಡು ಮೃತರಾದ ಗುತ್ತಿಗೆದಾರ ಸಂತೋಷ ಪಾಟೀಲ್ ಅವರ ಅಂತ್ಯಕ್ರಿಯೆ ನಡೆಯಿತು.
ಬೆಳಗಾವಿ ಜಿಲ್ಲೆಯ ಬಡಸ ಗ್ರಾಮದಲ್ಲಿ ವಿಧಿವತ್ತಾಗಿ ಶವಸಂಸ್ಕಾರ ನಡೆಯಿತು.
ಇದಕ್ಕೆ ಮುನ್ನ ಸ್ವಲ್ಪ ಹೊತ್ತು ಅಲ್ಲಿ ಸಹೋದರ ಬಸವಗೌ ಡ ಪಾಟೀಲರು ಆತ್ಮಹತ್ಯೆಗೆ ಕಾರಣರಾದವರನ್ನ ಬಂಧಿಸಲು ಪಟ್ಟು ಹಿಡಿದರು. ಪೋಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ.
ಮೃತದೇಹ ಸ್ವಂತ ಊರಿಗೆ ಬಂದಾಗ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ
ಮತ್ತು ಅನೇಕರು
ಸಂತೋಷ ಅವರ ಮೃತದೇಹದ ದರ್ಶನ ಪಡೆದರು.
ಸ್ವಂತ ಊರಿನಲ್ಲಿ ಸಂತೋಷ ಪಾಟೀಲ ಅವರ ಅಂತ್ಯ ಸಂಸ್ಕಾರ
Date: