Friday, February 6, 2026
Friday, February 6, 2026

ಕೊರೋನ ಸಂದರ್ಭ ಭಾರತ ನೀಡಿದ ನೆರವು ಸ್ಮರಿಸಿದ ನೇಪಾಳ ಪ್ರಧಾನಿ

Date:

3 ದಿನಗಳ ಭಾರತದ ಪ್ರವಾಸಕ್ಕಾಗಿ ಬಂದಿರುವ ನೇಪಾಳದ ಪ್ರಧಾನಮಂತ್ರಿ ಶೇರ ಬಹಾದೂರ ದೇವುಬಾರವರು ಎಪ್ರಿಲ್‌ 2ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.

ಈ ಸಮಯದಲ್ಲಿ ನೇಪಾಳದಲ್ಲಿ ‘ರೂಪೆ ಕಾರ್ಡ’ (ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ), ಹಾಗೆಯೇ ಭಾರತ ಮತ್ತು ನೇಪಾಳದ ನಡುವೆ ರೈಲು ಸೇವೆಯ ಉದ್ಘಾಟನೆ ಮಾಡಲಾಯಿತು.

ಈ ಸಮಯದಲ್ಲಿ ಇಬ್ಬರೂ ಪ್ರಧಾನಮಂತ್ರಿಗಳಿಂದ ಒಂದು ಸಂಯುಕ್ತ ನಿವೇದನೆಯನ್ನು ಪ್ರಸಿದ್ಧಿಗಾಗಿ ಕೊಡಲಾಯಿತು. ಇದರಲ್ಲಿ ದೇವುಬಾರವರು ‘ಇಂದು ನಾವು ಎರಡೂ ದೇಶಗಳಿಗೆ ಸಂಬಂಧಿಸಿದ ವಿವಿಧ ಸಂಗತಿಗಳ ಮೇಲೆ ಮೈತ್ರಿಪೂರ್ವಕ ಚರ್ಚೆ ಮಾಡಿದರು.

ನಾವು ಭಾರತದ ಪ್ರಭಾವಿ ವ್ಯವಸ್ಥಾಪನೆಯ ಪರಿಚಯವು ಕೊರೋನಾದ ಸಮಯದಲ್ಲಾಯಿತು. ಭಾರತವು ನಮಗೆ ಕೊರೋನಾ ಪ್ರತಿಬಂಧಾತ್ಮಕ ಲಸಿಕೆ ಹಾಗೂ ಇತರ ಸಾಹಿತ್ಯಗಳನ್ನು ಪೂರೈಸಿತು’ ಎಂದು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...