Thursday, October 3, 2024
Thursday, October 3, 2024

ಕೊರೋನ ಸಂದರ್ಭ ಭಾರತ ನೀಡಿದ ನೆರವು ಸ್ಮರಿಸಿದ ನೇಪಾಳ ಪ್ರಧಾನಿ

Date:

3 ದಿನಗಳ ಭಾರತದ ಪ್ರವಾಸಕ್ಕಾಗಿ ಬಂದಿರುವ ನೇಪಾಳದ ಪ್ರಧಾನಮಂತ್ರಿ ಶೇರ ಬಹಾದೂರ ದೇವುಬಾರವರು ಎಪ್ರಿಲ್‌ 2ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.

ಈ ಸಮಯದಲ್ಲಿ ನೇಪಾಳದಲ್ಲಿ ‘ರೂಪೆ ಕಾರ್ಡ’ (ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ), ಹಾಗೆಯೇ ಭಾರತ ಮತ್ತು ನೇಪಾಳದ ನಡುವೆ ರೈಲು ಸೇವೆಯ ಉದ್ಘಾಟನೆ ಮಾಡಲಾಯಿತು.

ಈ ಸಮಯದಲ್ಲಿ ಇಬ್ಬರೂ ಪ್ರಧಾನಮಂತ್ರಿಗಳಿಂದ ಒಂದು ಸಂಯುಕ್ತ ನಿವೇದನೆಯನ್ನು ಪ್ರಸಿದ್ಧಿಗಾಗಿ ಕೊಡಲಾಯಿತು. ಇದರಲ್ಲಿ ದೇವುಬಾರವರು ‘ಇಂದು ನಾವು ಎರಡೂ ದೇಶಗಳಿಗೆ ಸಂಬಂಧಿಸಿದ ವಿವಿಧ ಸಂಗತಿಗಳ ಮೇಲೆ ಮೈತ್ರಿಪೂರ್ವಕ ಚರ್ಚೆ ಮಾಡಿದರು.

ನಾವು ಭಾರತದ ಪ್ರಭಾವಿ ವ್ಯವಸ್ಥಾಪನೆಯ ಪರಿಚಯವು ಕೊರೋನಾದ ಸಮಯದಲ್ಲಾಯಿತು. ಭಾರತವು ನಮಗೆ ಕೊರೋನಾ ಪ್ರತಿಬಂಧಾತ್ಮಕ ಲಸಿಕೆ ಹಾಗೂ ಇತರ ಸಾಹಿತ್ಯಗಳನ್ನು ಪೂರೈಸಿತು’ ಎಂದು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...