Tuesday, March 31, 2026
Tuesday, March 31, 2026

ಕೊರೋನ ಸಂದರ್ಭ ಭಾರತ ನೀಡಿದ ನೆರವು ಸ್ಮರಿಸಿದ ನೇಪಾಳ ಪ್ರಧಾನಿ

Date:

3 ದಿನಗಳ ಭಾರತದ ಪ್ರವಾಸಕ್ಕಾಗಿ ಬಂದಿರುವ ನೇಪಾಳದ ಪ್ರಧಾನಮಂತ್ರಿ ಶೇರ ಬಹಾದೂರ ದೇವುಬಾರವರು ಎಪ್ರಿಲ್‌ 2ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.

ಈ ಸಮಯದಲ್ಲಿ ನೇಪಾಳದಲ್ಲಿ ‘ರೂಪೆ ಕಾರ್ಡ’ (ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ), ಹಾಗೆಯೇ ಭಾರತ ಮತ್ತು ನೇಪಾಳದ ನಡುವೆ ರೈಲು ಸೇವೆಯ ಉದ್ಘಾಟನೆ ಮಾಡಲಾಯಿತು.

ಈ ಸಮಯದಲ್ಲಿ ಇಬ್ಬರೂ ಪ್ರಧಾನಮಂತ್ರಿಗಳಿಂದ ಒಂದು ಸಂಯುಕ್ತ ನಿವೇದನೆಯನ್ನು ಪ್ರಸಿದ್ಧಿಗಾಗಿ ಕೊಡಲಾಯಿತು. ಇದರಲ್ಲಿ ದೇವುಬಾರವರು ‘ಇಂದು ನಾವು ಎರಡೂ ದೇಶಗಳಿಗೆ ಸಂಬಂಧಿಸಿದ ವಿವಿಧ ಸಂಗತಿಗಳ ಮೇಲೆ ಮೈತ್ರಿಪೂರ್ವಕ ಚರ್ಚೆ ಮಾಡಿದರು.

ನಾವು ಭಾರತದ ಪ್ರಭಾವಿ ವ್ಯವಸ್ಥಾಪನೆಯ ಪರಿಚಯವು ಕೊರೋನಾದ ಸಮಯದಲ್ಲಾಯಿತು. ಭಾರತವು ನಮಗೆ ಕೊರೋನಾ ಪ್ರತಿಬಂಧಾತ್ಮಕ ಲಸಿಕೆ ಹಾಗೂ ಇತರ ಸಾಹಿತ್ಯಗಳನ್ನು ಪೂರೈಸಿತು’ ಎಂದು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಎಲ್ಲರೂ ಸಹಬಾಳ್ವೆ,ಸಹಕಾರ ಸೇವಾ ಮನೋಭಾವನೆಯಿಂದ ಬಾಳಬೇಕೆಂಬುದೇ ಮಹಾವೀರರ ಸಂದೇಶ- ಕೆ. ರಂಗನಾಥ್

ನಮ್ಮೂರ ಬಳಗದ ವತಿಯಿಂದ ಭಾರತೀಯ ಧಾರ್ಮಿಕ ಸುಧಾರಕರು ಮತ್ತು ಆಧ್ಯಾತ್ಮಿಕ ನಾಯಕರು...

Adichunchabagiri Education Trust ದೇಹ ಆರೋಗ್ಯವಾಗಿದ್ದರೆ, ದೇಶವೂ ಆರೋಗ್ಯ- ಶ್ರೀನಾದಮಾಯಾನಂದನಾಥಶ್ರೀ

ದೇಹದ ಆರೋಗ್ಯ ಉತ್ತಮವಾಗಿದ್ದರೆ, ದೇಶದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಶ್ರೀ ಆದಿ...

Klive Special Article ಮರೆಯಲಾಗದ ಮಾನವೀಯ ಸಂದೇಶ ಸಾರಿದ ಶ್ರೀಮಹಾವೀರ. ...

Klive Special Article ಜನ ಸಂಸ್ಕೃತಿಗಳು ನಿಂತ ನೀರಾದಾಗಲೆಲ್ಲಾ ಅದನ್ನು...