Friday, September 27, 2024
Friday, September 27, 2024

Breaking Karnataka News | February 16, 2022

Date:

Shivamogga Market News For 16/02/2022February 16, 2022Commodity Variety Grade Arrivals Units Min (Rs.) Max (Rs.) Modal (Rs.) Arecanut Bette Average 85 Quintal 46010 51369 50600 Arecanut Gorabalu Average 256 Quintal 17005 34399 33700 Arecanut Rashi Average 1173 Quintal 42109 45822 45559 Arecanut Saraku Average 127 Quintal 52869 75696 67000 Beans Beans (Whole) Average 27 Quintal 1400 1600 1500 Beetroot Beetroot Average … Continue reading
Arecanut prices in ShivamoggaFebruary 16, 2022Arecanut Daily Market SHIVAMOGGA Report For 16/02/2022 Commodity Variety Grade Arrivals Units Min (Rs.) Max (Rs.) Modal (Rs.) Arecanut Bette Average 304 Quintal 46058 51200 50200 Arecanut Gorabalu Average 1098 Quintal 17000 34249 33400 Arecanut Rashi Average 2577 Quintal 43096 46099 45500 Arecanut Saraku Average 157 Quintal 51009 74570 67100 *Content by Department of Agricultural Marketing, … Continue reading
ಪಾತರಗಿತ್ತಿ ಪಕ್ಕ… ನೋಡಿದ್ದೇನೆ ಅಕ್ಕ…February 16, 2022ಪಾತರಗಿತ್ತಿ ಎಂದು ಕರೆಯಲ್ಪಡುವ ಜೀವಿ ಅಂದ್ರೆ, ಅದು ಚಿಟ್ಟೆ. ಈ ಚಿಟ್ಟೆ ಮೈಮೇಲೆ ಬಣ್ಣಬಣ್ಣದ ಬಣ್ಣಗಳನ್ನು ಒಳಗೊಂಡಿರುತ್ತದೆ. ಆ ರಂಗಿನ ಚಿತ್ತಾರವನ್ನು ನೋಡಿದ್ರೆ… ಎಂಥವರಿಗೂ ಕೂಡ ಮನಸ್ಸಿಗೆ ಉಲ್ಲಾಸ ವಾಗುತ್ತೆ. ಚಿಟ್ಟೆ ನಾ ಇಷ್ಟ ಪಡೆದಿರುವವರೇ ಇಲ್ಲ. ಯಾಕಂದ್ರೆ… ಅದರ ರೆಕ್ಕೆಯ ಮೇಲೆ ಅನೇಕ ಬಣ್ಣಗಳಿಂದ ಚಿತ್ರತವಾಗಿರುತ್ತದೆ. ಆದ್ದರಿಂದ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಈ ಪಾತರಗಿತ್ತಿ ಅಂದರೆ ಬಲು ಅಚ್ಚುಮೆಚ್ಚು. ಚಿಟ್ಟೆ ಅಥವಾ ಪಾತರಗಿತ್ತಿಯ ಜೀವನಚಕ್ರ ಅಂದ್ರೆ ಸಂಪೂರ್ಣ ರೂಪ ಪರಿವರ್ತನೆ. ಇದರಲ್ಲಿ ಮೊಟ್ಟೆ, ಕಂಬಳಿಹುಳು, ಕೋಶಾವಸ್ಥೆ … Continue reading
ಪ್ರೊ ಕಬಡ್ಡಿ ಲೀಗ್ ಬುಲ್ಸ್ ವೀರೋಚಿತ ಸೋಲುFebruary 16, 2022ಅಂತಿಮ ಕ್ಷಣದ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ ತನ್ನ 21ನೇ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ ವೀರೋಚಿತ ಸೋಲು ಕಂಡಿದೆ. ಇದರ ಪರಿಣಾಮ ತನ್ನ ಪ್ಲೇ ಆಫ್ ಸ್ಪರ್ಧೆಯ ಹಾದಿಯನ್ನು ಬೆಂಗಳೂರು ತಂಡ ದುರ್ಗಮ ಮಾಡಿಕೊಂಡಿತು. ವೈಟ್ ಫೀಲ್ಡ್ ನ ‌ ಶೆರಾಟಾನ್ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ನಡೆದ ದ್ವಿತೀಯ ಹಣಾಹಣಿಯ ಮೊದಲಾರ್ಧದಲ್ಲಿ 14 ರಿಂದ 19 ಅಂಕಗಳಿಂದ ಹಿನ್ನೆಡೆಯಲ್ಲಿದ್ದ ಬೆಂಗಳೂರು ತಂಡ ಸಂಘಟಿತ ಹೋರಾಟದ ಫಲವಾಗಿ ದ್ವಿತೀಯಾರ್ಧದಲ್ಲಿ … Continue reading
ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆFebruary 16, 2022ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಫೆಬ್ರವರಿ 17 ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯನ್ನು ಆಯೋಜಿಸಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವುದು, ಅವರನ್ನು ಭವಿಷ್ಯದ ವಿಜ್ಞಾನಿಗಳಾಗಿ ರೂಪಿಸುವ ಸಲುವಾಗಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕೆ-ಸ್ಟೆಪ್ಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಈ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ … Continue reading
ಆಟೋಮೊಬೈಲ್ ಕ್ಷೇತ್ರದಲ್ಲಿ ಪ್ರೋತ್ಸಾಹಧನ ನೆರವುFebruary 16, 2022ಆಟೋಮೊಬೈಲ್ ವಲಯದಲ್ಲಿ ಉತ್ಪಾದನೆ ಆಧಾರಿತ ಇನ್ಸೆಂಟಿವ್ ಯೋಜನೆಯ ಪರಿಣಾಮ ಮುಂದಿನ ಐದು ವರ್ಷಗಳಲ್ಲಿ 7.5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಮುಂದಿನ ಐದು ವರ್ಷಗಳಲ್ಲಿ 2.31 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೆಚ್ಚುವರಿ ಉತ್ಪಾದನೆಯಾಗಲಿದೆ ಎಂದು ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ. ಫೋರ್ಡ್, ಟಾಟಾ ಮೋಟರ್ಸ್, ಸುಜುಕಿ, ಕಿಯಾ ಮತ್ತು ಮಹಿಂದ್ರ ಅಂಡ್ ಮಹಿಂದ್ರ ಸೇರಿದಂತೆ 20 ಕಂಪನಿಗಳು ಪಿಎಲ್ ಐ ಯೋಜನೆಯಡಿಯಲ್ಲಿ ಆಟೋಮೊಬೈಲ್ ಮತ್ತು ಆಟೊಮೊಬೈಲ್ ಬಿಡಿಭಾಗಗಳ ಉತ್ಪಾದನೆಗೆ ಉತ್ತೇಜನ … Continue reading
ರೈತನಿಗೆ ಪರಿಹಾರ ವಿಳಂಬ ಜಿಲ್ಲಾಧಿಕಾರಿ ಕಾರು ಜಪ್ತಿFebruary 16, 2022ಕೋರ್ಟ್ ಆದೇಶದಂತೆ ರೈತನಿಗೆ ಪರಿಹಾರ ನೀಡದ ಕಾರಣ ಕಲಬುರ್ಗಿಯ ಜಿಲ್ಲಾಧಿಕಾರಿಯ ಕಾರು ಜಪ್ತಿ ಮಾಡುವಂತೆ ಇಲ್ಲಿನ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ. ತಕ್ಷಣವೇ ಕೋರ್ಟ್ ಸಿಬ್ಬಂದಿಯೊಂದಿಗೆ ಬಂದ ವಕೀಲರು, ಜಿಲ್ಲಾಧಿಕಾರಿಯನ್ನು ಜಪ್ತಿ ಮಾಡಲು ಪ್ರಯತ್ನ ನಡೆಸಿದ್ದಾರೆ. ಇದರಿಂದ ಡಿಸಿ ಕಚೇರಿ ಆವರಣದಲ್ಲಿ ಸ್ವಲ್ಪ ಸಮಯದ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಜಿಲ್ಲಾಡಳಿತವು ಪ್ರಕರಣವೂ ನೇರವಾಗಿ ತಮಗೆ ಸಂಬಂಧಿಸಿದ್ದಲ್ಲ ಎಂದು ಕೋರ್ಟ್ ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟಿತ್ತು. ಕಲ್ಬುರ್ಗಿಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಕಲ್ಲಪ್ಪ … Continue reading
ಮಾರ್ಚ್ 3 ರಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವFebruary 16, 2022ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 3ರಿಂದ 10ರವರೆಗೆ ನಡೆಯಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ತಿಳಿಸಿದ್ದಾರೆ. ಬೆಂಗಳೂರು ಚಲನಚಿತ್ರ ಅಕಾಡೆಮಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸುನಿಲ್ ಪುರಾಣಿಕ್ ಈ ಬಾರಿಗೆ ಚಿತ್ರೋತ್ಸವವನ್ನು ಕೋವಿಡ್ ಮಹಾಮಾರಿಯ ವಿರುದ್ಧ ಸೆಣೆಸಿದ ಎಲ್ಲಾ ಕಾರ್ಯಕರ್ತರಿಗೆ ಅರ್ಪಿಸಲಾಗಿದೆ. ಉದ್ಘಾಟನ ಸಮಾರಂಭ ಬೆಂಗಳೂರಿನ ಜಿಕೆವಿಕೆ ಸಭಾಂಗಣದಲ್ಲಿ ಮಾರ್ಚ್ 3ರ ಸಂಜೆ ನಡೆಯಲಿದೆ. ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಬಾಲಿವುಡ್ ಮತ್ತು ಕನ್ನಡ … Continue reading
ರಾಗಿ ಖರೀದಿ ಮಿತಿಗೊಳಸಬೇಡಿFebruary 16, 2022ರಾಗಿ ಖರೀದಿ ಪ್ರಮಾಣ ಮಿತಿ ಗೊಳಿಸಿದ ಸರ್ಕಾರ ವಿರುದ್ಧ ಪ್ರತಿಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಮನ ಸೆಳೆಯುವ ಸೂಚನೆ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯ, ರಾಗಿ ಖರೀದಿ ಕೇಂದ್ರಗಳನ್ನು ಸ್ಥಗಿತಗೊಳಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಸಕ ಕೃಷ್ಣಬೈರೇಗೌಡ ಅವರು, ರಾಗಿ ಬೆಳೆಯುವ 30 ತಾಲೂಕಿನಲ್ಲಿ ಸಮಸ್ಯೆ ಸೃಷ್ಟಿ ಸೃಷ್ಟಿಯಾಗಿದೆ. 2.10 ಲಕ್ಷ ಮೆ. ಟನ್ ಖರೀದಿಸಿದ ನಂತರ ಖರೀದಿ ಕೇಂದ್ರ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಬೆಂಬಲ ಬೆಲೆ ಯಡಿ ಖರೀದಿಸಬೇಕೆಂದು ಕೇಂದ್ರದ ಮಾರ್ಗಸೂಚಿಯಲ್ಲೇ, ಇದ್ದರೂ ಖರೀದಿಗೆ ಮಿತಿ ಹಾಕಿದ್ದು … Continue reading
ಕೋವಿಡ್ ಲಸಿಕೆ ಹೆಚ್ಚಿಸಿ- ಹ್ಯಾನ್ಸ್ ಕ್ಲೂಗೆFebruary 16, 2022ಕೊರೊನಾ ವೈರಸ್ ನ ಓಮಿಕ್ರಾನ್ ರೂಪಾಂತರದಿಂದ ಹೊಸ ಅಲೆಯ ಸೋಂಕುಗಳು ಯುರೋಪಿನ ಪೂರ್ವಕ್ಕೆ ಚಲಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ತಿಳಿಸಿದೆ.ಲಸಿಕೆ ಮತ್ತು ಇತರ ಕ್ರಮಗಳನ್ನು ಸುಧಾರಿಸಲು ಅಧಿಕಾರಿಗಳನ್ನು ಒತ್ತಾಯಿಸಿದೆ. ಕಳೆದ 2 ವಾರಗಳಲ್ಲಿ ಅರ್ಮೇನಿಯಾ, ಅಜರ್‌ಬೈಜಾನ್, ಬೆಲಾರಸ್, ಜಾರ್ಜಿಯಾ, ರಷ್ಯಾ ಮತ್ತು ಉಕ್ರೇನ್‌ನಲ್ಲಿ ಕೋವಿಡ್ ಪ್ರಕರಣಗಳು ದ್ವಿಗುಣಗೊಂಡಿದೆ ಎಂದು ಡಬ್ಲ್ಯುಎಚ್‌ಒ ಯುರೋಪ್ ಪ್ರಾದೇಶಿಕ ನಿರ್ದೇಶಕ ಹ್ಯಾನ್ಸ್ ಕ್ಲೂಗೆ ಅವರು ತಿಳಿಸಿದ್ದಾರೆ. ಸ್ವೀಡನ್, ಡೆನ್ಮಾರ್ಕ್ ಮತ್ತು

Book Your Advertisement Now in Breaking Karnataka News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Breaking Karnataka News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...

Chamber Of Commerce Shivamogga ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮನವಿ

Chamber Of Commerce Shivamogga ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ...