Saturday, October 5, 2024
Saturday, October 5, 2024

ಉನ್ನತ ಐಎಎಸ್ ಅಧಿಕಾರಿಗಳ ವರ್ಗಾವಣೆ

Date:

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಕಾರ್ಯನಿರತ 19 ಮಂದಿ ಉನ್ನತ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಪ್ರಕ್ರಿಯೆ ಜನವರಿ 24ರಂದು ನಡೆದಿದೆ.

ಅಧಿಕಾರಿಗಳ ಹೆಸರು ಮತ್ತು ವರ್ಗವಾದ ಹುದ್ದೆಯ ವಿವರ ಈ ಕೆಳಗಿನಂತಿವೆ;

  1. ಯಶ್ವಂತ್ ಗುರುಕಾರ್-ಜಿಲ್ಲಾಧಿಕಾರಿ, ಕಲಬುರ್ಗಿ
    02.ಡಾ. ಶಾಮಲಾ ಇಕ್ಬಾಲ್-ಸಾರ್ವಜನಿಕ ಉದ್ಯಮ ಕಾರ್ಯದರ್ಶಿ
  2. ಗಿರಿಮಾ ಪವಾರ್-ಸಿಇಒ , ಜಿಲ್ಲಾ ಪಂಚಾಯತ್, ಯಾದಗಿರಿ
    04.ವಿ ವಿ ಜ್ಯೋತ್ಸ್ನಾ -ಎಂ.ಡಿ, ಕರ್ನಾಟಕ ಸಿಲ್ಕ್ ಬೋರ್ಡ್
  3. ಬಿ.ಎಚ್‌. ಅನಿಲ್ ಕುಮಾರ್-ಲೋಕೋಪಯೋಗಿ ಇಲಾಖೆ
    06.ಬಿ. ಜಗದೀಶ್-ಹೆಚ್ಚುವರಿ ಎಂಡಿ, ಪ್ರವಾಸೋದ್ಯಮ ಇಲಾಖೆ
  4. ಶಿಲ್ಪ ನಾಗ್-ಆಯುಕ್ತರು, ಗ್ರಾಮೀಣಾಭಿವೃದ್ಧಿ
  5. ವೆಂಕಟ್ ರಾಜ್- ಡಿ.ಸಿ. ಕೋಲಾರ
    09.ಎ.ಎ. ದಯಾನಂದ-ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ
  6. ಕೆಎಸ್ ಲತಾಕುಮಾರಿ-ನಿರ್ದೇಶಕಿ, ವಿಕಲಚೇತನರ ಕಲ್ಯಾಣ ಇಲಾಖೆ
  7. ನಳಿನಿ ಅತುಲ್-ಪರೀಕ್ಷಾ ನಿಯಂತ್ರಕರು
  8. ಇಬ್ರಾಹಿಂ ಮೈಗೂರ್-ಕಾರ್ಯದರ್ಶಿ ರೇರಾ
    13.ಹೆಚ್.ಟಿ. ಭವ್ಯರಾಣಿ-ಎಂ ಡಿ ಕರ್ನಾಟಕ ವಿದ್ಯುತ್ ಇಲಾಖೆ
    14.ಡಾ. ಶ್ಯಾಮಲಾ ಇಕ್ಬಾಲ್ -ಸಾರ್ವಜನಿಕ ಉದ್ಯಮ ಕಾರ್ಯದರ್ಶಿ
    15.ಕನಗವಲ್ಲಿ -ಆಯುಕ್ತರು, ಅಪರ ಆಹಾರ ಇಲಾಖೆ
  9. ಎನ್.ಎಂ. ನಾಗರಾಜ್ -ಎಂಡಿ, ಕೆಎಸ್ ಎಂಎಸ್ ಸಿ
  10. ಪಾಟೀಲ್ ಭುವನೇಶ್ ದೇವಿ ದಾರ್-ಎಂ ಡಿ ಈಶಾನ್ಯ ಕರ್ನಾಟಕ ಸಾರಿಗೆ
  11. ಶೇಕ್ ತನ್ವೀರ್- ಹೆಚ್ಚುವರಿ ಆಯುಕ್ತರು, ಅಬಕಾರಿ ಇಲಾಖೆ
  12. ಶಿಲ್ಪ ಶರ್ಮ- ಆಯುಕ್ತರು, ಪಂಚಾಯತ್ ರಾಜ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...