Thursday, February 13, 2025
Thursday, February 13, 2025

ಸರ್ಕಾರಕ್ಕೆ ನಡುಕ : ಕೃಷಿ ಕಾಯ್ದೆ ರದ್ಧತಿ -ರಾಹುಲ್ ಗಾಂಧಿ

Date:

ಕೃಷಿ ಕಾಯಿದೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡದೇ ವಾಪಸ್ ಪಡೆದಿರುವ ನಡೆ, ತಾನು ಮಾಡಿರುವುದು ಎಲ್ಲೋ ತಪ್ಪಾಗಿದೆ ಎಂದು ಓಪ್ಪಿಕೊಂಡಂತಾಗಿದೆ. ಕೇವಲ ಕೆಲವೇ ಮಿತ್ರ ಬಂಡವಾಳಶಾಹಿಗಳು, ರೈತ ಮತ್ತು ಕಾರ್ಮಿಕ ಶಕ್ತಿಗಳ ಮುಂದೆ ನಿಲ್ಲಲು ಸಾಧ್ಯವಿಲ್ಲ. ಕೃಷಿ ಕಾಯಿದೆಗಳ ರದ್ದತಿ ದೇಶದ ಕೃಷಿಕರಿಗೆ ಸಂದ ಯಶಸ್ಸು. ಈ ಕಾಯಿದೆಗಳ ಬಗ್ಗೆ ನಾವು ಚರ್ಚಿಸಲು ಉತ್ಸುಕರಾಗಿದ್ದೇವು. ಆದರೆ ಅದಕ್ಕೆ ಅವಕಾಶ ನೀಡಲಿಲ್ಲ. ಈ ಕಾಯಿದೆಯ ಹಿಂದಿರುವ ಪಟ್ಟಭದ್ರ ಶಕ್ತಿಗಳ ಬಗ್ಗೆಯೂ ತಿಳಿಯಲು ಮುಂದಾಗಿದ್ದೆವು. ಇವುಗಳಲ್ಲಿ ಕೇವಲ ಪ್ರಧಾನಮಂತ್ರಿಗಳ ದೃಷ್ಟಿಕೋನಗಳು ಬಿಂಬಿತವಾಗದೇ ಅವರ ಹಿಂದಿರುವ ಶಕ್ತಿಗಳ ಬಗ್ಗೆ ತಿಳಿಯಲು ನಾವು ವಿಶೇಷವಾಗಿ ತಯಾರಿದ್ದೆವು.
ಕನಿಷ್ಠ ಬೆಂಬಲ ಬೆಲೆ, ಲಿಖಿಂಪುರ -ಕೇರಿ ಪ್ರಕರಣ, ಹಾಗೂ 700 ರೈತರ ಮರಣ ಇವುಗಳ ಬಗ್ಗೆ ಚರ್ಚಿಸಲು ಆಸ್ಪದ ನಿಡದೇ ಇದ್ದುದು ದುರಂತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rapido Bike ಶಿವಮೊಗ್ಗಕ್ಕೂ ಎಂಟ್ರಿ ಕೊಟ್ಟ ರ್ಯಾಪಿಡೊ ಬೈಕ್

Rapido Bike ಶಿವಮೊಗ್ಗ ನಗರದಲ್ಲಿ ರ್ಯಾಪಿಡೋ ಬೈಕ್ ಓಡಾಟ ಶುರುವಾಗಿದೆ.ರ್ಯಾಪಿಡೋ...

MESCOM ಫೆ.14. ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಶಿವಮೊಗ್ಗ ನಗರದ ಆಲ್ಕೋಳ ವಿ.ವಿ.ಕೇಂದ್ರದಿಂದ ತುರ್ತು ಕಾಮಗಾರಿ ಇರುವುದರಿಂದ ಫೆ.14...

Shri Sewalal Jayanti ಶ್ರೀ ಸೇವಾಲಾಲ್ ಜಯಂತಿಗೆ ಸರ್ವ ಸಿದ್ಧತೆ

Shri Sewalal Jayanti ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ,...

MESCOM ಫೆ.15. ಮಾಚೇನಹಳ್ಳಿ‌‌ ಸುತ್ತಮುತ್ತ ವಿದ್ಯುತ್ಸರಬರಾಜು ವ್ಯತ್ಯಯ

MESCOM ಫೆ. 15 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6...