Wednesday, January 21, 2026
Wednesday, January 21, 2026

ಸರ್ಕಾರಕ್ಕೆ ನಡುಕ : ಕೃಷಿ ಕಾಯ್ದೆ ರದ್ಧತಿ -ರಾಹುಲ್ ಗಾಂಧಿ

Date:

ಕೃಷಿ ಕಾಯಿದೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡದೇ ವಾಪಸ್ ಪಡೆದಿರುವ ನಡೆ, ತಾನು ಮಾಡಿರುವುದು ಎಲ್ಲೋ ತಪ್ಪಾಗಿದೆ ಎಂದು ಓಪ್ಪಿಕೊಂಡಂತಾಗಿದೆ. ಕೇವಲ ಕೆಲವೇ ಮಿತ್ರ ಬಂಡವಾಳಶಾಹಿಗಳು, ರೈತ ಮತ್ತು ಕಾರ್ಮಿಕ ಶಕ್ತಿಗಳ ಮುಂದೆ ನಿಲ್ಲಲು ಸಾಧ್ಯವಿಲ್ಲ. ಕೃಷಿ ಕಾಯಿದೆಗಳ ರದ್ದತಿ ದೇಶದ ಕೃಷಿಕರಿಗೆ ಸಂದ ಯಶಸ್ಸು. ಈ ಕಾಯಿದೆಗಳ ಬಗ್ಗೆ ನಾವು ಚರ್ಚಿಸಲು ಉತ್ಸುಕರಾಗಿದ್ದೇವು. ಆದರೆ ಅದಕ್ಕೆ ಅವಕಾಶ ನೀಡಲಿಲ್ಲ. ಈ ಕಾಯಿದೆಯ ಹಿಂದಿರುವ ಪಟ್ಟಭದ್ರ ಶಕ್ತಿಗಳ ಬಗ್ಗೆಯೂ ತಿಳಿಯಲು ಮುಂದಾಗಿದ್ದೆವು. ಇವುಗಳಲ್ಲಿ ಕೇವಲ ಪ್ರಧಾನಮಂತ್ರಿಗಳ ದೃಷ್ಟಿಕೋನಗಳು ಬಿಂಬಿತವಾಗದೇ ಅವರ ಹಿಂದಿರುವ ಶಕ್ತಿಗಳ ಬಗ್ಗೆ ತಿಳಿಯಲು ನಾವು ವಿಶೇಷವಾಗಿ ತಯಾರಿದ್ದೆವು.
ಕನಿಷ್ಠ ಬೆಂಬಲ ಬೆಲೆ, ಲಿಖಿಂಪುರ -ಕೇರಿ ಪ್ರಕರಣ, ಹಾಗೂ 700 ರೈತರ ಮರಣ ಇವುಗಳ ಬಗ್ಗೆ ಚರ್ಚಿಸಲು ಆಸ್ಪದ ನಿಡದೇ ಇದ್ದುದು ದುರಂತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar ಮನೆರೇಗಾ ಹೆಸರು ಬದಲಿಕೆ ವಿರುದ್ಧ ರಾಜ್ಯದಾದ್ಯಂತ ಪಾದಯಾತ್ರೆ- ಡಿ.ಕೆ.ಶಿವಕುಮಾರ್

D.K. Shivakumar ಕೂಲಿ ಕಾರ್ಮಿಕರ ಹಕ್ಕುಗಳನ್ನು ಕಸಿಯುವ ವಿಬಿ ಜಿ...

CM Siddharamaiah ಚಾಲುಕ್ಯರ ಆಡಳಿತ ವೈಖರಿಯಂತೆ ನಮ್ಮ ಸರ್ಕಾರದಿಂದಲೂ ಸರ್ವಧರ್ಮಗಳ ಸಮನ್ವಯತೆ ಪಾಲನೆ- ಸಿದ್ಧರಾಮಯ್ಯ

CM Siddharamaiah ಚಾಲುಕ್ಯರು ನಿರ್ಮಿಸಿದ ದೇಗುಲಗಳ ವಾಸ್ತುಶಿಲ್ಪದ ಮಹತ್ವ ಅರಿಯುವ ಉದ್ದೇಶವನ್ನು...

B.Y. Raghavendra 4G ಸ್ಯಾಚುರೇಷನ್ ಯೋಜನೆಯಡಿ ನೂತನ BSNL ಟವರ್ ಉದ್ಘಾಟನೆ

B.Y. Raghavendra ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪುರದಾಳು ಗ್ರಾ.ಪಂ.ನ ಚಿತ್ರಶೆಟ್ಟಿಹಳ್ಳಿಯಲ್ಲಿಮಾನ್ಯ...