Friday, December 5, 2025
Friday, December 5, 2025

ಸರ್ಕಾರಕ್ಕೆ ನಡುಕ : ಕೃಷಿ ಕಾಯ್ದೆ ರದ್ಧತಿ -ರಾಹುಲ್ ಗಾಂಧಿ

Date:

ಕೃಷಿ ಕಾಯಿದೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡದೇ ವಾಪಸ್ ಪಡೆದಿರುವ ನಡೆ, ತಾನು ಮಾಡಿರುವುದು ಎಲ್ಲೋ ತಪ್ಪಾಗಿದೆ ಎಂದು ಓಪ್ಪಿಕೊಂಡಂತಾಗಿದೆ. ಕೇವಲ ಕೆಲವೇ ಮಿತ್ರ ಬಂಡವಾಳಶಾಹಿಗಳು, ರೈತ ಮತ್ತು ಕಾರ್ಮಿಕ ಶಕ್ತಿಗಳ ಮುಂದೆ ನಿಲ್ಲಲು ಸಾಧ್ಯವಿಲ್ಲ. ಕೃಷಿ ಕಾಯಿದೆಗಳ ರದ್ದತಿ ದೇಶದ ಕೃಷಿಕರಿಗೆ ಸಂದ ಯಶಸ್ಸು. ಈ ಕಾಯಿದೆಗಳ ಬಗ್ಗೆ ನಾವು ಚರ್ಚಿಸಲು ಉತ್ಸುಕರಾಗಿದ್ದೇವು. ಆದರೆ ಅದಕ್ಕೆ ಅವಕಾಶ ನೀಡಲಿಲ್ಲ. ಈ ಕಾಯಿದೆಯ ಹಿಂದಿರುವ ಪಟ್ಟಭದ್ರ ಶಕ್ತಿಗಳ ಬಗ್ಗೆಯೂ ತಿಳಿಯಲು ಮುಂದಾಗಿದ್ದೆವು. ಇವುಗಳಲ್ಲಿ ಕೇವಲ ಪ್ರಧಾನಮಂತ್ರಿಗಳ ದೃಷ್ಟಿಕೋನಗಳು ಬಿಂಬಿತವಾಗದೇ ಅವರ ಹಿಂದಿರುವ ಶಕ್ತಿಗಳ ಬಗ್ಗೆ ತಿಳಿಯಲು ನಾವು ವಿಶೇಷವಾಗಿ ತಯಾರಿದ್ದೆವು.
ಕನಿಷ್ಠ ಬೆಂಬಲ ಬೆಲೆ, ಲಿಖಿಂಪುರ -ಕೇರಿ ಪ್ರಕರಣ, ಹಾಗೂ 700 ರೈತರ ಮರಣ ಇವುಗಳ ಬಗ್ಗೆ ಚರ್ಚಿಸಲು ಆಸ್ಪದ ನಿಡದೇ ಇದ್ದುದು ದುರಂತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...