Friday, April 3, 2026
Friday, April 3, 2026

ವಿಶ್ವಕಪ್ : ಭಾರತೀಯ ಹಾಕಿ ಜೂನಿಯರ್ ಮಹಿಳಾ ತಂಡ

Date:

ವಿಶ್ವಕಪ್ ಹಾಕಿ ಮಹಿಳಾ ಟೂರ್ನಿಯು ದಕ್ಷಿಣಾ ಆಫ್ರಿಕಾದಲ್ಲಿ ಡಿಸೆಂಬರ್ 5 ರಿಂದ ಆರಂಭವಾಗಲಿದೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತದ 18 ಆಟಗಾರ್ತಿಯರಿರುವ ತಂಡವನ್ನು ಪ್ರಕಟಿಸಲಾಗಿದೆ
ಆಟಗಾರ್ತಿಯರ ಪಟ್ಟಿ ಪ್ರಕಟ.
ಲಾಲ್ ರೆಮ್ಸಿಯಾಮಿ ನಾಯಕಿ. ಇಶಿಕಾ ಚೌಧರಿ ಉಪನಾಯಕಿ. ಬಿಚು ದೇವಿ ಖರಿಬಮ್. ಮತ್ತು ಖುಷ್ಟು ಇವರಿಬ್ಬರೂ ಗೋಲ್ ಕೀಪರ್. ಅಕ್ಷತಾ ಅಬಾಸೊ ಧೇಖಾಲೆ. ಪ್ರಿಯಾಂಕ. ಮರೀನಾ ಲಾಲ್ ರಮಘಾಕಿ. ಅಜ್ಮಿನಾ ಕುಜೂರ್. ಬಲ್ಜಿತ್ ಕೌರ್ . ರೀತ್. ವೈಷ್ಣವಿ ವಿಟ್ಕಲ್ ಫಾಲ್ಮೆ. ಸಲೀಮಾ ಟೆಟೇ. ಶರ್ಮೀಳಾ ದೇವಿ. ಬ್ಯೂಟಿ ಡoಗ್ ಡoಗ್. ದೀಪಿಕಾ. ಮುಮ್ತಾಜ್ ಖಾನ್. ಸಂಗೀತಾ ಕುಮಾರಿ. ಜೀವನ್ ಕಿಶೋರ್ ಟೂಪ್ಪೂ.
ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಸೀನಿಯರ್ ಮಹಿಳಾ ಹಾಕಿ ತಂಡದಲ್ಲಿ ಅಡಿದ್ದ ಲಾಲ್ ರೆಮ್ಸಿಯಾಮಿ ಅವರು ಎಫ್ ಐ ಎಚ್ ವಿಶ್ವಕಪ್ ನಲ್ಲಿ ದೇಶದ ಜೂನಿಯರ್ ತಂಡವನ್ನು ಮುನ್ನಡೆಸಲಿದ್ದಾರೆ.
21 ವರ್ಷದ ಲಾಲ್ ರೆಮ್ಸಿಯಾಮಿ ತಂಡದ ನಾಯಕತ್ವ ವಹಿಸಿದ್ದರೆ. ಇಶೀಕಾ ಚೌಧರಿ ಉಪನಾಯಕಿಯ ಜವಾಬ್ದಾರಿ ನಿಭಾಯಿಸಲಿದ್ದಾರೆ. ಟೋಕಿಯೋ ಕೂಟದಲ್ಲಿ ಆಡಿದ್ದ ಸಲೀಮಾ ಟೆಟೆ ಹಾಗೂ ಶರ್ಮಿಳಾ ದೇವಿ ಕೂಡ ಜೂನಿಯರ್ ತಂಡದ ಪರಕಣಕ್ಕಿಳಿಯಲ್ಲಿದ್ದಾರೆ.
ಪ್ರೀತಿ ಮತ್ತು ಪ್ರಭಾಲಿಟ್ ಕೌರ್ ಅವರನ್ನು ಕಾಯ್ದಿರಿಸಿದ ಆಟಗಾರ್ತಿಯರಾಗಿ ತಂಡದೊಂದಿಗೆ ತೆರಳಲಿದ್ದಾರೆ.
ವಿಶ್ವದ ಪ್ರಮುಖ 16 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು 2016 ರ ಟೂರ್ನಿಯಲ್ಲಿ ಅರ್ಜೆಂಟೀನಾ ಚಾಂಪಿಯನ್ ಆಗಿತ್ತು.
2013 ರ ಅವೃತ್ತಿಯಲ್ಲಿ ಇಂಗ್ಲೆಂಡ್ ಅನ್ನು ಮಣಿಸಿ ಕಂಚಿನ ಪದಕ ಗೆದ್ದಿದ್ದು ಭಾರತ ಜೂನಿಯರ್ ತಂಡದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಈ ಭಾರಿ ತಂಡವು .ಸಿ. ಗುಂಪಿನಲ್ಲಿ ಸ್ಥಾನ ಪಡೆದಿದ್ದು ಡಿಸೆಂಬರ್ 6 ರಂದು ಮೊದಲ ಪಂದ್ಯದಲ್ಲಿ ರಷ್ಯಾ ತಂಡವನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.S. Arun ಸೂಕ್ತ ವಿಲೇವಾರಿಯಾಗದ ಘನತ್ಯಾಜ್ಯ: ಸಾರ್ವಜನಿಕ ಆರೋಗ್ಯ, ಪರಿಸರದ ಮೇಲೆ ಪರಿಣಾಮ- ಡಿ‌.ಎಸ್.ಅರುಣ್

D.S. Arun ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ...

S.N. Channabasappa ಸತ್ತಮೇಲೆಯೂ ಹಗೆತನ ಸಾಧಿಸುವ ವಿಕೃತ ಮನಸ್ಥಿತಿಯನ್ನು ಹಿಂದೂ ಸಮಾಜ‌ ಒಪ್ಪುವುದಿಲ್ಲ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಿವಮೊಗ್ಗ ನಗರದ ಸೂಳೆಬೈಲಿನ ಹಿಂದೂ ರುದ್ರಭೂಮಿಯಲ್ಲಿ ಹತ್ಯೆಯಾದ ಬಾಲಕ...

Karnataka Sahitya Academy ಸಾಹಿತ್ಯ ಅಕಾಡೆಮಿಯಿಂದ ವಿವಿಧ ಪ್ರಕಾರಗಳ ಕೃತಿಗಳ ಪುಸ್ತಕ ಬಹುಮಾನಕ್ಕೆ ಆರ್ಜಿ ಆಹ್ವಾನ

Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯು 2025 ನೇ ವರ್ಷದಲ್ಲಿ...

Karnataka University ನಾಯಕತ್ವ ಗುಣ ರೂಪುಸುವಲ್ಲಿ ವಿದ್ಯಾರ್ಥಿ ಸಂಸತ್ತು ಸಹಕಾರಿ-ಪ್ರೊ.ಜೆ.ಎಂ.ನಾಗಯ್ಯ

Karnataka University ಪ್ರಜಾಪ್ರಭುತ್ವದ ಸಬಲತೆಗೆ ಸಮರ್ಥ ನಾಯಕತ್ವ ಅಗತ್ಯ. ಪರಿಣಾಮಕಾರಿಯಾಗಿ ವಿಷಯ...