Wednesday, July 8, 2026
Wednesday, July 8, 2026

ಪ್ಯಾರಿಸ್ ಭೇಟಿ : ಫಲಶ್ರುತಿ

Date:

ಇತ್ತೀಚೆಗೆ ಇಟಲಿ ಮತ್ತು ಸ್ಕಾಟ್ಲ್ಯಾಂಡ್ ಪ್ರವಾಸ ಮುಗಿಸಿ ಬಂದ ಪ್ರಧಾನಿ ಮೋದಿ ಜಿ ಅವರು ಎರಡು ರಾಷ್ಟ್ರಗಳಲ್ಲಿ ನಡೆದ ಸಮಾವೇಶದ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ.

” ನನಗೆ ಪ್ಯಾರಿಸ್ನಲ್ಲಿ ನಡೆದ ಸಮಾವೇಶ ಕೇವಲ ಶಿಖರ ಸಮಾವೇಶವಾಗಿಲ್ಲ. ಅದು ನನಗೆ ಭಾವನಾತ್ಮಕ, ಬದ್ಧತೆಯುಳ್ಳದ್ದಾಗಿದೆ. ಅಲ್ಲಿ ನೀಡಿದ ಭರವಸೆ ಕೇವಲ ಇತರ ರಾಷ್ಟ್ರಗಳಿಗೆ ನೀಡಿದ ಹೇಳಿಕೆ ಆಗಿಲ್ಲ. ಆದರೆ ಎಲ್ಲಾ ಭರವಸೆಗಳು ಭಾರತದ 125 ಕೋಟಿ ಪ್ರಜೆಗಳು ತಮಗೆ ತಾವೇ ನೀಡಿದ ಭರವಸೆಗಳಾಗಿವೆ ಎಂದಿದ್ದಾರೆ. ಜಗತ್ತು ಇಂದು ಭಾರತದ ಬೃಹತ್ ಆರ್ಥಿಕ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿವೆ. ಇದು ಪ್ಯಾರಿಸ್ ಶೃಂಗಸಭೆಯಲ್ಲಿ ಶೃತಪಟ್ಟಿದೆ. ನಾವು ಕಠಿಣ ಪರಿಶ್ರಮ ಹಾಗೂ ನಿರ್ಧಾರಗಳಿಂದ ಉತ್ತಮ ಫಲಿತಾಂಶವನ್ನು ನೀಡಲಿದ್ದೇವೆ” ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...

B.Y. Raghavendra ಮನೆ ಬಾಗಿಲಿಗೆ ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಮತ್ತು ದಾಖಲೆಗಳನ್ನುನೀಡಿ- ಬಿ.ವೈ.ರಾಘವೇಂದ್ರ

B.Y. Raghavendra ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ...