ಇತ್ತೀಚಿನ ದಿನಗಳಲ್ಲಿ ಮಲೆನಾಡಿನಾದ್ಯಂತ ಅಡಿಕೆ ಬೆಳೆಗೆ ಗರಿ ಚುಕ್ಕಿ ರೋಗ ಬಾಧಿಸುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇದನ್ನು ಗಮನಿಸಿದ ಮಾನ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಗರದ ಹೋಬಳಿಯ ಅಡಿಕೆ ಬೆಳೆಗೆ ತಗುಲಿರುವ ಗರಿ ಚುಕ್ಕಿ ರೋಗದ ಕುರಿತು, ನಗರ ಹೋಬಳಿ ಚಕ್ರಾನಗರದ ರೈತರೊಬ್ಬರ ತೋಟಕ್ಕೆ ಅಧಿಕಾರಿಗಳೊಂದಿಗೆ ತೆರಳಿ ಸಮಸ್ಯೆ ಕುರಿತು ಚರ್ಚಿಸಿ ರೈತರಿಗೆ ದೈರ್ಯ ತುಂಬಿದರು.
ಅಡಿಕೆ ತೋಟಕ್ಕೆ ಭೇಟಿ
Date: