ಅಸ್ಸಾಂ ರಾಜ್ಯದ ಪ್ರವಾಹ ದಿಂದ ತೊಂದರೆಗೆ ಒಳಗಾದ ಕುಟುಂಬಗಳಿಗೆ ಶಿವಮೊಗ್ಗದ ಪೋದಾರ್ ಶಾಲೆಯ ಮಕ್ಕಳು ಮತ್ತು ಪೋಷಕರು ರೆಡ್ ಕ್ರಾಸ್ ಮೂಲಕ ವಿವಿಧ ಸಾಮಗ್ರಿಗಳ ಕಿಟ್ ಗಳನ್ನು ಕಳಿಸಿ ಕೊಡಲಾಯಿತು. ಮಕ್ಕಳ ಇಂತಹ ಮಾನವೀಯ ಕಳಕಳಿಯ ಕಾರ್ಯ ಶ್ಲಾಘನೀಯವಾಗಿದೆ. ಈ ಸಮಾಜ ಸೇವಾ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ನ ರಾಷ್ಟ್ರ ಮಟ್ಟದ ತರಬೇತುದಾರರಾದ ವೈದ್ಯರಾದ ಶ್ರೀ ವಿ.ಎಲ್.ಎಸ್. ಕುಮಾರ್, ಶಿವಮೊಗ್ಗ ಶಾಖೆಯ ಕಾರ್ಯದರ್ಶಿ ವೈದ್ಯರಾದ ಶ್ರೀ ದಿನೇಶ್, ನಿರ್ದೇಶಕರಾದ ಕೆ.ಸಿ.ಬಸವರಾಜಪ್ಪಮತ್ತು ಪಿಂಟೋ ರವರು ಪಾಲ್ಗೊಂಡಿದ್ದರು. ಮಾನವೀಯ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರು ಅಭಿನಂದನಾರ್ಹರು.
ಶಿವಮೊಗ್ಗದ ಪೋದಾರ್ ಶಾಲೆಯ ಮಕ್ಕಳಿಂದ ಅಸ್ಸಾಂ ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಮಾನವೀಯ ನೆರವು, ಶ್ಲಾಘನೆ
Date:
