ಶಿವಮೊಗ್ಗ ತಾಲೂಕಿನ ಹಾರ್ನಹಳ್ಳಿಯ ಸರ್ಕಾರಿ ಶಾಲೆಯ ಆವರಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 12ಕ್ಷೇತ್ರಗಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ನಿರ್ಧೇಶಕರಾಗಿ ಸಾಲಗಾರ ಕ್ಷೇತ್ರಕ್ಕೆ ಸಾಮಾನ್ಯಕ್ಷೇತ್ರದಲ್ಲಿ ರವಿಕುಮಾರ್ ಅವರು 308, eನೇಶ್ 288, ಮಲ್ಲೇಶಪ್ಪ 276, ಕೆ. ಸುರೇಶ್ 283, ಧರ್ಮಣ್ಣ 263 ಮತಗಳನ್ನು ಪಡೆದು ಪಡೆದು ವಿಜೇತರಾಗಿದ್ದಾರೆ.
ಹಿಂದುಳಿದ ಪ್ರವರ್ಗ ಎ ಕ್ಷೇತ್ರದಿಂದ ಸಮೀವುಲ್ಲಾ 349 ಮತ ಪಡೆದು ವಿಜೇತರಾದರು. ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಕುಸುಮ ಅವರು 334, ರತ್ನಮ್ಮ 314 ಮತ ಪಡೆದರು. ಪರಿಶಿಷ್ಟ ಪಂಗಡ ಕ್ಷೇತ್ರಕ್ಕೆ ಹನುಮಂತ 332 ಮತ್ತು ಹಿಂದುಳಿದ ಪ್ರವರ್ಗ ಎ ಕ್ಷೇತ್ರಕ್ಕೆ ಗಿರೀಶ್ 331 ಮತ ಪಡೆದರು.
ಬಿಸಿಎಂಎ ಕ್ಷೇತ್ರಕ್ಕೆ ಮತ್ತು ಸಾಲಗಾರರಲ್ಲದ ಕ್ಷೇತ್ರಕ್ಕೆ ರಿಜ್ವಾನ್ ಮತ್ತು ಪರಿಶಿಷ್ಟ ಜಾತಿ ಕ್ಷೇತ್ರಕ್ಕೆ ಎಸ್. ಕುಮಾರ್ ನಾಯ್ಕ್ ಅವರು ಸಾಲಗಾರರ ಕ್ಷೇತ್ರಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
