K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ ಬಂದಿದ್ದೇನೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಮ್ಮ ಮನದಾಳದಿಂದ ಮಾತನಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಅಂತಃಕರಣದ ನುಡಿ ಅವರಿಂದ ಹೊರಬಂದಿದೆ.
ಮುಂದುವರೆದು..
“ಆದರೆ ನನ್ನ ಮನಸ್ಸು ಇಂದಿಗೂ ಬಿಜೆಪಿಯಲ್ಲೇ ಇದ್ದು ದೇಹ ಮಾತ್ರ ಹೊರಗಡೆ ಇದೆ.
ನನ್ನ ಅಭಿಪ್ರಾಯವೇ ಬಹಳಷ್ಟು ಜನ ನಾಯಕರು ಮತ್ತು ಕಾರ್ಯಕರ್ತರದ್ದಾಗಿದೆ
ಪಕ್ಷದ ನಾಯಕತ್ವ ಇದನ್ನು ಗಮನಿಸುತ್ತಿದೆ ಎಂದು ಹೇಳಿದರು
K.S. Eshwarappa ಇಂದಲ್ಲ ನಾಳೆ ಪರಿಸ್ಥಿತಿ ಸರಿ ಹೋಗಲಿದೆ ಎಂದು ಕೆ ಎಸ್ ಈಶ್ವರಪ್ಪ
ವಿಶ್ವಾಸ ವ್ಯಕ್ತಪಡಿಸಿದರು
