ಶಿವಮೊಗ್ಗ ಭಾವನದಿಂದ ಉತ್ಸಾವ್ ಹಾಲ್ ಶುಭಂ ನಲ್ಲಿ ಸೆಲ್ಯೂಟ್ ದ ಸೈಲೆಂಟ್ ಫರ್ಮರ್ ಎಂಬ ಶೀರ್ಷಿಕೆಯಡಿ ರೈತರಿಗೆ ಸನ್ಮಾನ ಮಾಡಲಾಯಿತು. ಜೆಸಿಐ ಶಿವಮೊಗ್ಗ ಭಾವನದ ಅಧ್ಯಕ್ಷರಾದ ಕರಿಬಸಮ್ಮ ಆನಂದ್ರವರು ಸನ್ಮಾನಿಸಿದರು. ಈ ಕಾರ್ಯಕ್ರದಲ್ಲಿ ಅತಿಥಿಗಳಾಗಿ ಝೆನ್ ವೈಸ್ ಪ್ರೆಸಿಡೆಂಟ್ ಜೆಸಿಐ ಸೆನೆಟರ್ ಕಾರ್ಕಳ ಗಣೇಶ್ ಪೈ, ಐಪಿಪಿ ರೇಖಾ ರಂಗನಾಥ್, ಪಾಸ್ಟ್ ಪ್ರೆಸಿಡೆಂಟ್ ಪ್ರತಿಮಾ ಡಾಕಪ್ಪ ಭಾಗವಹಿಸಿದ್ದರು.
ಶಿವಮೊಗ್ಗ ಭಾವನಾ ಜೇಸಿಸ್ ನಿಂದ ಸಲ್ಯೂಟ್ ದ ಸೈಲೆಂಟ್ ಫಾರ್ಮರ್ ಕಾರ್ಯಕ್ರಮ
Date:
