Sunday, May 31, 2026
Sunday, May 31, 2026

ಕರವೇ , ಕಾವಲು ಪಡೆಗೆ ಪದಾಧಿಕಾರಿಗಳ ಆಯ್ಕೆ

Date:

ಕರವೇ ಕವಲು ಪಡೆ ನೂತನ ಪದಾಧಿಕಾರಿಗಳ ಆಯ್ಕೆ ಕರ್ನಾಟಕ ರಕ್ಷಣಾ ವೇದಿಕೆ (ರಿ) ಕಾವಲು ಪಡೆ ಶಿವಮೊಗ್ಗ ಜಿಲ್ಲೆ ಶಿವಮೊಗ್ಗ.
ಶಿವಮೊಗ್ಗ ಜಿಲ್ಲಾ ನೂತನ ಜಿಲ್ಲಾಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳ ಮತ್ತು ಮಹಿಳಾ ಮಹಿಳಾ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ಹಾಗೂ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಶಿವಮೊಗ್ಗ ನಗರದ ಪ್ರವಾಸಿ ಮಂದಿರದಲ್ಲಿ ನೆರವೇರಿಸಲಾಯಿತು.
ಸಂಸ್ಥಾಪಕ -ರಾಜ್ಯಾಧ್ಯಕ್ಷರು : ಡಾll ಎಚ್ ಸುರೇಶ್
ಜಿಲ್ಲಾ ಗೌರವಾಧ್ಯಕ್ಷರು : ವಿ ಮೂರ್ತಿ ಜ್ವಾಲಾಮುಖಿ (ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘ)
ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು: ಶಿವಕುಮಾರ್ ಎಸ್ ಬಿ.
ಜಿಲ್ಲಾ ಉಪಾಧ್ಯಕ್ಷರು: ರಮೇಶ್ ಮಲ್ಲಿಗೇನಹಳ್ಳಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿ: ಕೆಬಿ ಉಮೇಶ್.
ಜಿಲ್ಲಾ ಸಂಘಟನಾ ಕಾರ್ಯದರ್ಶಿ: ವೈ ಎಸ್ ಜಗದೀಶ್.
ನಗರ ಕಾರ್ಯದರ್ಶಿ: ಪಂಚಾಕ್ಷರಿ ಎಂವಿ
ಸಾಗರ ತಾಲೂಕು ಅಧ್ಯಕ್ಷರು ಸಾಗರ ತಾಲೂಕು ಅಧ್ಯಕ್ಷರು & ಜಿಲ್ಲಾ ಸಂಚಾಲಕರು: ಕುಮಾರ್ ಎನ್ ಬಿ
ಮಾಲತೇಶ್ ಟಿ
ಗಣೇಶ್ ಆರ್
ಮೋಹನ್ ದುಮ್ಮಳ್ಳಿ
ರಾಜೇಶ್.
ಸಂಸ್ಕೃತಿ ಘಟಕದ ರಾಜ್ಯಾಧ್ಯಕ್ಷರು: ಮಂಜುನಾಥ್ ಪಾಂಡವಪುರ.
ಬಳ್ಳಾರಿ ಯುವ ಸಂಘಟಕ ಅಧ್ಯಕ್ಷರು: ವಿ ಎಸ್ ಸಾಗರ್.
ಸಂಡೂರು ತಾಲೂಕು ಅಧ್ಯಕ್ಷರು: ಶ್ರೀನಿವಾಸ್.
ಬಳ್ಳಾರಿ ನಗರ ಯುವ ಘಟಕ ಅಧ್ಯಕ್ಷರು: ಶಮಿದ್ ಅಲಿ.
ಶಿವಮೊಗ್ಗ ಜಿಲ್ಲಾ ಮಹಿಳಾ ಅಧ್ಯಕ್ಷರು: ಶಾರದಾ ಶ್ರೀಧರ್ ಮೂರ್ತಿ.
ಮಹಿಳಾ ಜಿಲ್ಲಾ ಉಪಾಧ್ಯಕ್ಷರು: ಅನ್ನಪೂರ್ಣ .ಡಿ.
ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ: ಶಿಲ್ಪಾ ಎನ್ ಪಿ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Mining Geology ಅಕ್ರಮ ಮರಳುಗಾರಿಕೆ ದಂಧೆ: ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ದಾಳಿ.

Department of Mining Geology ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಲೋಕಾಯುಕ್ತ...

Breaking News ಬೇಲಿ ಜಗಳ: ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ.

Breaking News ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕರಡಿಗ ಗ್ರಾಮದಲ್ಲಿ ರಸ್ತೆ...