Tuesday, March 17, 2026
Tuesday, March 17, 2026

ಗ್ಯಾಸ್ ಕೊರತೆಯಲ್ಲೂ ಒಲೆ ಹೂಡಿ ಅಡುಗೆ ತಯಾರಿ : ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಾಹಸ

Date:

ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಹುಟ್ಟು ಹಬ್ಬಕ್ಕೂ ಯುದ್ಧದ ಎಫೆಕ್ಟ್ ತಟ್ಟಿದೆ.

ಶಿವಮೊಗ್ಗದ ಪುನಿತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಗ್ಯಾಸ್ ನ ತೊಂದರೆ ಉಂಟಾಗಿತ್ತು.

ಎರಡು ಸಾವಿರ ಜನರಿಗೆ ಊಟದ ವ್ಯವಸ್ಥೆಗೆ ಮಾಡಲಾಗಿದ್ದು, ಗ್ಯಾಸ್ ಇಲ್ಲದೇ ಅಭಿಮಾನಿಗಳು ಪರದಾಡಿದ್ದಾರೆ.

ಗ್ಯಾಸ್ ಇಲ್ಲದೇ ಅಡುಗೆ ಅಭಿಮಾನಿಗಳು ಸೌದೆಯಲ್ಲಿ ಅಡಿಗೆ ಮಾಡಿದ್ದಾರೆ.
ರೈಸ್ ಬಾತ್ , ಪಾನಕ ಸೇರಿದಂತೆ ಹಲವು ಆಹಾರ ತಯಾರಿ ಮಾಡಿದ್ದಾರೆ‌.

ಗ್ಯಾಸ್ ಕೊರತೆಯಿಂದ ಹೆಚ್ಚುವರಿ ಹಣ ಖರ್ಚಾಗಿದ್ದು, ಸೌದೆಯ ಬೆಲೆ ಗಗನಕ್ಕೇರಿದೆ.
ಮೊದಲು 10 ಕೆಜಿ ಸೌದೆಗೆ 50 ರೂಪಾಯಿ ಇದ್ದ ಸೌದೆ ಈಗ 90 ರೂಪಾಯಿಗೆ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Media Academy Award ಮಾಧ್ಯಮಗಳು ಯುದ್ಧ ನಿಲ್ಲಿಸುವ ಬದಲು ಮುಂದುವರೆಸಲು ಪ್ರೋತ್ಸಾಹ ನೀಡುತ್ತಿವೆ- ಡಾ.ಡಿ.ಎಸ್.ಪೂರ್ಣಾನಂದ

Media Academy Award ಯಾವುದೇ ಪತ್ರಕರ್ತನೊಳಗೆ ಮನುಷ್ಯತ್ವ ಇಲ್ಲದಿದ್ದರೆ ಆತ ನಿಜವಾದ...

B.Y. Raghavendra ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನಾವೆಲ್ಲ ಬದ್ಧರಾಗಿದ್ದೇವೆ- ಬಿ.ವೈ.ರಾಘವೇಂದ್ರ

B.Y. Raghavendra ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ಅಧ್ಯಕ್ಷತೆಯಲ್ಲಿ...